Category archive

ಸುದ್ದಿ - page 2

ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಟಿ ತೇಜಸ್ವಿನಿ ಪ್ರಕಾಶ್‌ ಏನಾದರು ಗೊತ್ತಾ?

0 views

ಕನ್ನಡ ಚಿತ್ರರಂಗದ ಕಲಾವಿದರಿಗಿಂತ ಕನ್ನಡ ಕಿರುತೆರೆಯ ಕಲಾವಿದರು ಕೊಂಚ ಹೆಚ್ಚಾಗಿಯೇ ಜನರ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ.. ಸಿನಿಮಾ ಅನ್ನೋದು ಆಗೊಮ್ಮೆ ಹೀಗೊಮ್ಮೆ ಥಿಯೇಟರ್‌ ಗಳಲ್ಲಿ ನೋಡುವುದಾದರೆ ಇತ್ತ ಧಾರಾವಾಹಿಯಾಗಲಿ ಅಥವಾ ರಿಯಾಲಿಟಿ ಶೋಗಳಾಗಲಿ ಪ್ರೇಕ್ಷಕರು ಪ್ರತಿದಿನ ನೋಡುವ ಕಾರಣ ಜನರ ಮನಸ್ಸಿಗೆ ಕಿರುತೆರೆಯ ಕಲಾವಿದರು ಬೇಗನೇ ಹತ್ತಿರವಾಗುವುದಷ್ಟೇ ಅಲ್ಲದೇ ಮನೆಮಾತಾಗಿ ಬಿಡೋದುಂಟು.. ಅದೇ ರೀತಿ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ತಮ್ಮ ಪಾತ್ರದ ಮೂಲಕವೇ ಹತ್ತಿರವಾದವರು ನಟಿ ತೇಜಸ್ವಿನಿ ಪ್ರಕಾಶ್..‌ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಕೆಲ ವರ್ಷಗಳ ಹಿಂದೆ…

Keep Reading

ನನ್ನ ಮಗನ ಸಂಬಳ ಎಷ್ಟು ಗೊತ್ತಾ? ಮಗನ ಬಗ್ಗೆ ಸತ್ಯ ತಿಳಿಸಿದ ವಿನೋದ್‌ ರಾಜ್..

0 views

ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ. ತಾಯಿಯೇ ಎಲ್ಲಾ ಎಂದುಕೊಂಡಿದ್ದ ಮಗ ನೀಗ ತಾಯಿಯ ಮುಖವನ್ನು ಇನ್ನೆಂದೂ ನೋಡಲಾಗದು ಎಂದು ಕಣ್ಣೀರಿಡುತ್ತಿದ್ದಾರೆ. ನಿನ್ನೆ ಸೋಲದೇವನಹಳ್ಳಿಯ ತೋಟದಲ್ಲಿಯೇ ಲೀಲಾವತಿ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಇಂದಿಗೆ ಲೀಲಾವತಿ ಅವರು ಅಗಲಿ ಮೂರು ದಿನಗಳಾಗಿದ್ದು ಇಂದು ಹಾಲು ತುಪ್ಪದ ಕಾರ್ಯವನ್ನು ಸಹ ವಿನೋದ್‌ ರಾಜ್‌ ನೆರವೇರಿಸುತ್ತಿದ್ದಾರೆ.. ಇದೇ ಸಮಯದಲ್ಲಿ ವಿನೋದ್‌ ರಾಜ್‌ ಅವರು ತಮ್ಮ ಮಗನ ಬಗ್ಗೆ ಮೊದಲ ಬಾರಿಗೆ ಸತ್ಯ…

Keep Reading

ಕಾಡಾನೆಯಿಂದ ಅರ್ಜುನ ಸಾಯಲಿಲ್ಲ.. ಅಳುತ್ತಲೇ ಸತ್ಯ ಬಿಚ್ಚಿಟ್ಟ ಮಾವುತ.. ನಿಜಕ್ಕೂ ಶಾಕಿಂಗ್..

0 views

ಅರ್ಜುನ.. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಎಂಟು ಬಾರಿ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿ ಮೈಸೂರಿಗರು ಮಾತ್ರವಲ್ಲ ನಾಡಿನ ಎಲ್ಲಾ ಜನರಿಗೂ ಅಚ್ಚುಮೆಚ್ಚಾಗಿದ್ದ ಅರ್ಜುನ ಆನೆ ನಿನ್ನೆ ಹಾಸನದ ಅರಣ್ಯ ಕಾರ್ಯಚರಣೆಯ ವೇಳೆ ಆನೆ ದಾಳಿಗೆ ಅಸು ನೀಗಿರುವ ಸುದ್ದಿ ನಿನ್ನೆ ಎಲ್ಲರನ್ನೂ ಮನಕಲಕುವಂತೆ ಮಾಡಿತು.. ಶುರುವಿನಲ್ಲಿ ಕಾಡಾನೆ ಒಂಟಿ ಸಲಗದ ದಾಳಿಯಿಂದ ಅರ್ಜುನ ಅಸುನೀಗಿದ ಎಂದುಕೊಂಡವರಿಗೆ ಇದೀಗ ನಿಜಕ್ಕೂ ಬೆಚ್ಚಿಬೀಳಿಸುವ ಸತ್ಯ ಹೊರ ಬಿದ್ದಿದೆ.. ಹೌದು ಅಸಲಿಗೆ ಅರ್ಜುನ ಅಸುನೀಗಲು ಕಾಡಾನೆ ಕಾರಣವಲ್ಲ.. ಹೌದು…

Keep Reading

ಬೆಂಗಳೂರಿನಲ್ಲಿ ಹೆತ್ತ ತಂದೆಯ ಕಣ್ಣು ಕಿತ್ತು ಮಗ ಮಾಡಿರುವ ಕೆಲಸ ನೋಡಿ.. ಇವನ ಜನ್ಮಕ್ಕಿಷ್ಟು..

0 views

ತಂದೆ ತಾಯಿ ಕಣ್ಣಿಗೆ ಕಾಣುವ ದೆವರು ಎನ್ನುವ ಮಾತಿದೆ.. ಅದೇ ರೀತಿ ಹೆತ್ತವರು ತಮ್ಮ ಸರ್ವಸ್ವವನ್ನೇ ಮಕ್ಕಳಿಗಾಗಿ ಮುಡಿಪಾಗಿ ಇಟ್ಟಿರುತ್ತಾರೆ.‌ ಹುಟ್ಟಿದಾಗಿನಿಂದ ಅವರನ್ನು ಸಾಕಿ ಸಲುಹಿ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಿ ಅವರನ್ನೊಂದು ನೆಲೆ ಮುಟ್ಟಿಸಲು ಹಗಲು ರಾತ್ರಿ ಎನ್ನದೇ ದುಡಿದು ತಮ್ಮ ಸಂಪೂರ್ಣ ಜೀವನವನ್ನೇ ತ್ಯಾಗ ಮಾಡಿರುತ್ತಾರೆ.‌. ಇದರ ಹೊರತಾಗಿಯೂ ಸಾಕಷ್ಟು ಜನರಿಗೆ ಒಳ್ಳೆಯ ಅಪ್ಪ ಅಮ್ಮ ಸಿಗದೇ ಇರೋದು ಉಂಟು.. ಅಂತಹ ಸಾಕಷ್ಟು ಮಕ್ಕಳು ಜೀವನದಲ್ಲಿ ಬೇರೆ ದಾರಿ ಹಿಡಿದು ಹಾಳಾಗಿರುವುದೂ ಉಂಟು.. ಇನ್ನು ಕೆಲ…

Keep Reading

ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ದರ್ಶನ್ ಗೆ ಶಾಕ್.. ದೂರು ಕೊಟ್ಟ ಆ ಮಹಿಳೆ ಯಾರು ಗೊತ್ತಾ.. ಅಸಲಿ ಕತೆ ಬೇರೆಯೇ ಇದೆ..

0 views

ಡಿ ಬಾಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಯಾಕೋ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸುದ್ದಿಯಾಗುತ್ತಲೇ ಇದೆ.. ಮೊನ್ನೆ ಮೊನ್ನೆಯಷ್ಟೇ ಹುಲಿ ಉಗುರಿನ ವಿಚಾರವಾಗಿ ಒಂದಷ್ಟು ಸದ್ದು ಮಾಡಿದ್ದ ಡಿ ಬಾಸ್ ಮೇಲೆ ಇದೀಗ ಮತ್ತೊಬ್ಬ ಮಹಿಳೆ ದೂರು ದಾಖಲಿಸಿದ್ದು ಎಫ್ ಐ ಆರ್ ಕೂಡ ದಾಖಲಾಗಿದೆಯಂತೆ..ಹೌದು ಬಿಗ್ ಬಾಸ್ ಮನೆಯ ಸಂತೋಷ್ ಅದ್ಯಾವಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಶೋ ನಲ್ಲಿ ಕಾಣಿಸಿಕೊಂಡರೋ ಅಲ್ಲಿಂದ ಆರಂಭವಾದ ಹುಲಿ ಉಗುರಿನ ಕತೆ ದೊಡ್ಡ ದೊಡ್ಡ ಸ್ಟಾರ್…

Keep Reading

ಸಾವಿರಾರು ಕೋಟಿ ಆಸ್ತಿ ವಿಲ್‌ ಮಾಡಿದ ನಟ ಅಮಿತಾಭ್‌ ಬಚ್ಚನ್..‌ ಯಾರ ಹೆಸರಿಗೆ ಗೊತ್ತಾ?

0 views

ಬಾಲಿವುಡ್‌ ನ ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ ನಟ ಎನ್ನಬಹುದು.. ಬಿಗ್‌ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಬ್‌ ಬಚ್ಚನ್‌ ಅವರು ಕಳೆದ ಐವತ್ತ ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು ಈಗಲೂ ಸಿನಿಮಾಗಳು ಶೋಗಳಲ್ಲಿ ಕಾಣಿಸಿಕೊಳ್ಳುವರು.. ಇನ್ನು ಈಗಿನ ಕಾಳದ ನಟರುಗಳಿಗೂ ಆಗಿನ ಕಲಾವಿದರುಗಳಿಗೂ ಅಜಗಜಾಂತರ ವ್ಯತ್ಯಾಸ ಇರುವುದು ಎಲ್ಲರಿಗೂ ತಿಳಿದೇ ಇದೆ.. ಪ್ರತಿಭೆಯ ವಿಚಾರದಲ್ಲಿ ಈಗಿನವರದ್ದು ಕಡಿಮೆಯಾದರೆ.. ಸಂಭಾವನೆ ವಿಚಾರದಲ್ಲಿ ಆಗಿನವರದ್ದು ಕಡಿಮೆ ಎನ್ನಬಹುದು.. ಒಂದು ಕಾಳದಲ್ಲಿ ಐನೂರು…

Keep Reading

ಈ ದಡೂತಿ ಮನುಷ್ಯ ನನಗೆ ಮೋಸ ಮಾಡಿಬಿಟ್ಟ.. ಬೀದಿಗೆ ಬಿದ್ದ ನಟಿ ಮಹಾಲಕ್ಷ್ಮಿ..

0 views

ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರ್.. ಬಹುಶಃ ಸಾಮಾಜಿಕ ಜಾಲತಾಣ ಬಳಸುವ ಬಹುತೇಕ ಎಲ್ಲರಿಗೂ ಈ ಜೋಡಿಯ ಪರಿಚಯ ಇದ್ದೇ ಇರುತ್ತದೆ.. ನೋಡಲು ಸುಂದರಿಯಾಗಿದ್ದ ಮಹಾಲಕ್ಷ್ಮಿ ಹಣವಿರುವ ಕಾರಣ ದಪ್ಪಗಿದ್ದರೂ ಪರವಾಗಿಲ್ಲ ಎಂದು ರವೀಂದರ್ ಅವರನ್ನು ಮದುವೆಯಾಗಿದ್ದರು.. ಆದರೆ ಈಗ ಈ ನಟಿ ಗಂಡನಿಂದಲೇ ಮೋಸ ಹೋಗಿ ಬೀದಿಗೆ ಬಿದ್ದಿದ್ದಾರೆ.. ಹೌದು ಖುದ್ದು ನಟಿ ಮಹಾಲಕ್ಷ್ಮಿ ಅವರೇ ಗಂಡ ಮೋಸ ಮಾಡಿದ್ದನ್ನು ಎಳೆ ಎಳೆಯಾಗಿ ಬಿಚ್ವಿಟ್ಟಿದ್ದಾರೆ.. ಹೌದು ತಾನು ಮೋಸ ಹೋದ ಬಗ್ಗೆ ಮಹಾಲಕ್ಷ್ಮಿ ಹೇಳಿಕೊಂಡು ಜನರೆದುರು ಕಣ್ಣೀರಿಟ್ಟಿದ್ದಾರೆ..…

Keep Reading

ಕನ್ನಡದ ಖ್ಯಾತ ನಟಿ ರೇಖಾ ಪರಿಸ್ಥಿತಿ ಏನಾಯ್ತು ನೋಡಿ.. ದೇವರ ಮೇಲೆ ಭಾರ ಹಾಕಬೇಕಷ್ಟೇ..

0 views

ಕನ್ನಡದ ಅನೇಕ ಕಲಾವಿದರು ಅದರಲ್ಲೂ ಹದಿನೈದು ಇಪ್ಪತ್ತು ವರ್ಷದ ಹಿಂದೆ ಕನ್ನಡದ ಸಿನಿಮಾರಂಗದಲ್ಲಿ ಮಿಂಚಿದ ಅನೇಕ ಕಲಾವಿದರುಗಳು ತೆರೆಯಿಂದ ಮರೆಯಾಗಿ ಹೋಗಿದ್ದಾರೆ.. ಒಂದಷ್ಟು ಮಂದಿ ಮದುವೆಯಾಗಿ ಕುಟುಂಬದ ಜೀವನದಲ್ಲಿ ಬ್ಯುಸಿ ಅದರೆ ಮತ್ತೆ ಕೆಲವರು ಇತ್ತ ಸಿನಿಮಾಗಳಲ್ಲಿ ಅವಕಾಶಗಳಿಲ್ಲದೇ ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡಿಕೊಂಡಿರೋದು ಉಂಟು.. ಇನ್ನು ಕನ್ನಡದ ಕಲಾವಿದರು ಅನೇಕರು ಅದರಲ್ಲೂ ಹಿರಿಯ ಕಲಾವಿದರುಗಳು ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದವರು ಒಂದಷ್ಟು ವರ್ಷಗಳಾದ ನಂತರ ಅವಕಾಶಗಳಿಲ್ಲದೇ ತೆರೆ…

Keep Reading

ಮೇಘನಾ ಬಾಳಲ್ಲಿ ಮತ್ತೆ ಪ್ರೀತಿ.. ಎರಡನೇ ಮದುವೆಯ ವಿಚಾರವಾಗಿ ನೇರವಾಗಿ ಮಾತನಾಡಿದ ಮೇಘನಾ ರಾಜ್..

0 views

ಸ್ಯಾಂಡಲ್ವುಡ್ ನಟ.. ಸರ್ಜಾ ಕುಟುಂಬದ ಮಗ ಚಿರು ಸರ್ಜಾ ಅಗಲಿ ನೋಡು ನೋಡುತ್ತಲೇ ಮೂರು ವರ್ಷಗಳು ಕಳೆದೇ ಹೋದವು.‌. ಆದರೆ ಮೇಘನಾ ರಾಜ್ ಮಾತ್ರ ಚಿರು ಅಗಲಿಕೆಯ ಆ ಘಟನೆಯಿಂದ ಹೊರ ಬಂದಂತೆ ಕಾಣುತ್ತಿಲ್ಲ.. ನಿಧಾನವಾಗಿ ಆ ಘಟನೆ ಮರೆತು ಎಲ್ಲರೊಟ್ಟಿಗೆ ಜೀವನ ನಡೆಸುವ ಪ್ರಯತ್ನ ಮಾಡುತ್ತಿದ್ದರೂ ಸಹ ಆ ಒಂದು ಜೀವ ಇವರ ಬಾಳಲ್ಲಿ ಇಲ್ಲದಿರುವ ಆ ಕೊರತೆ ಎಂತವರಿಗೂ ಮೇಘನಾ ಮೆಲೆ ಅನುಕಂಪ ಬರುವಂತೆ ಮಾಡುತ್ತದೆ.. ಇನ್ನು ಇತ್ತ ಮೇಘನಾ ರಾಜ್ ಮಗ ರಾಯನ್…

Keep Reading

ರಶ್ಮಿಕಾ ಮಂದಣ್ಣ ಬಗ್ಗೆ ಮನಬಿಚ್ಚಿ ಮಾತನಾಡಿದ ರಕ್ಷಿತ್ ಶೆಟ್ಟಿ.. ಹುಡುಗರು ಯಾವತ್ತೂ ಪ್ರೀತಿಸಿದ್ದ ಹುಡುಗಿಯನ್ನ ಮರೆಯೋದಿಲ್ಲ..

0 views

ರಕ್ಷಿತ್ ಶೆಟ್ಟಿ ಸಧ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸಕ್ಸಸ್ ನಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಸಪ್ತಸಾಗರದಾಚೆ ಎಲ್ಲೋ 2 ಸಿನಿಮಾ ಕೂಡ ಬಿಡುಗಡೆಯಾಗಲಿದೆ.. ಈ ನಡುವೆಯೇ ತೆಲುಗಿನಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿರುವ ರಕ್ಷಿತ್ ಶೆಟ್ಟಿ ಅಲ್ಲಿಯೂ ಕೂಡ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.. ಇದೇ ಸಮಯದಲ್ಲಿ ತೆಲುಗು ನೆಲದಲ್ಲಿಯೇ ರಶ್ಮಿಕಾ ಮಂದಣ್ಣ ಬಗ್ಗೆ ಮನಬಿಚ್ಚಿ ಮಾತನಾಡಿರುವ ರಕ್ಷಿತ್ ಶೆಟ್ಟಿ ಅವರ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಹೌದು ಈ ಹಿಂದೆ ಚಾರ್ಲಿ ಸಿನಿಮಾ…

Keep Reading

Go to Top