ಗುರುವಿನ ರಾಶಿ ಬದಲಾವಣೆ.. ಈ ನಾಲ್ಕು ರಾಶಿಗಳಿಗೆ ಇನ್ನು ಮುಟ್ಟಿದ್ದೆಲ್ಲಾ ಚಿನ್ನ.. ಸಂಪತ್ತಿನ ಸುರಿಮಳೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈಗಾಗಲೇ ಮೇ 1ರಂದು ಗುರುವು ವೃಷಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಈ ಗುರುವಿನ ಸ್ಥಾನಪಲ್ಲಟ ವಿದ್ಯಮಾನದಿಂದಾಗಿ ಈ ನಾಲ್ಕು ರಾಶಿಯವರ ಜೀವನದಲ್ಲಿ ವಿಶೇಷ ಪರಿಣಾಮ ಉಂಟಾಗಲಿದೆ. ಆ 4 ರಾಶಿಯವರ ಕುರಿತು ಇಲ್ಲಿ ತಿಳಿಯೋಣ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನಪಲ್ಲಟ ಮಾಡುತ್ತಿದೆ ಎಂದರೆ ಅದರ ಪರಿಣಾಮ ಪ್ರತಿಯೊಂದು ರಾಶಿಯವರ ಜನಜೀವನದ ಮೇಲೆ ಬೀರುತ್ತದೆ. ಇದರ ಪರಿಣಾಮವಾಗಿ ಅವರವರ ಕರ್ಮ ಫಲದ ಅನುಸಾರವಾಗಿ ಆ ಗ್ರಹವು ಶುಭ ಅಥವಾ ಅಶುಭವಾಗಿ ಕಾಣಿಸಿಕೊಳ್ಳಬಹುದಾಗಿದೆ. ಇನ್ನು ಬೃಹಸ್ಪತಿ ಗುರು ಮೇ ತಿಂಗಳಿನಲ್ಲಿ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಮೇ 1ರಂದು ತಾರೀಕು ಮಧ್ಯಾಹ್ನ 2.29ಕ್ಕೆ ಗುರು ವೃಷಭ ರಾಶಿಗೆ ಕಾಲಿಟ್ಟಿದ್ದಾನೆ. ಈ ಸಂದರ್ಭದಲ್ಲಿ ನಡೆದ ಗುರುವಿನ ಸ್ಥಾನ ಪಲ್ಲಟದಿಂದ ಕೆಲವು ರಾಶಿಯವರಿಗೆ ಒಳ್ಳೆಯದು ಹಾಗೂ ಇನ್ನೂ ಕೆಲವು ರಾಶಿಯವರಿಗೆ ಸ್ವಲ್ಪ ಕೆಟ್ಟದ್ದು ಆಗಬಹುದು. ವಿಶೇಷವಾಗಿ ಕೆಲವು ರಾಶಿಯವರ ಜೀವನದ ಮೇಲೆ ಮಾತ್ರ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಇವತ್ತಿನ ಈ ಲೇಖನದಲ್ಲಿ ನಾವು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಾಭವನ್ನು ಪಡೆದುಕೊಳ್ಳಲಿರುವ ಆ 4 ರಾಶಿಯವರು ಯಾರೆಂದು ವಿವರವಾಗಿ ತಿಳಿದುಕೊಳ್ಳೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಈ ಸಮಯದಲ್ಲಿ ಮೀನ ರಾಶಿಯವರ ಸಂಬಂಧಪಟ್ಟ ಒಡಹುಟ್ಟಿದವರು ಜೊತೆಗೆ ಹಾಗೂ ಅಕ್ಕಪಕ್ಕದ ಮನೆಯವರ ಜೊತೆಗೆ ಕೂಡ ಸಾಕಷ್ಟು ಉತ್ತಮವಾಗಲಿದೆ. ಸಾಕಷ್ಟು ಸಂದರ್ಭದಲ್ಲಿ ಅವರು ನಿಮ್ಮ ಸಪೋರ್ಟ್ ಗೆ ಬಂದು ನಿಲ್ಲುತ್ತಾರೆ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಕೂಡ ಸಮಸ್ಯೆಗಳು ಕಂಡು ಬಂದಿರಬಹುದು ಆದರೆ ಅವುಗಳು ಬೇಗನೆ ಪರಿಹಾರವಾಗುತ್ತವೆ. ನಿಮ್ಮ ಕುಟುಂಬದವರ ಜೊತೆಗೆ ನಿಮಗಿರುವಂತಹ ಎಲ್ಲಾ ರೀತಿಯ ಯೋಚನೆಗಳು ಹಾಗೂ ಬಾಂಧವ್ಯ ಅನ್ನೋದು ಇನ್ನಷ್ಟು ಉತ್ತಮವಾಗಲಿದೆ. ನಿಮ್ಮ ಆತ್ಮೀಯರ ಜೊತೆಗೆ ನಿಮ್ಮ ಬಾಂಧವ್ಯ ಕೂಡ ಇನ್ನಷ್ಟು ಗಟ್ಟಿಯಾಗಲಿದೆ. ಇದೇ ಕಾರಣಕ್ಕಾಗಿ ನಿಮ್ಮ ಕುಟುಂಬದ ಜೊತೆಗೆ ಸಂತೋಷದ ಸಮಯಗಳನ್ನು ಕಳೆಯಲು ಯಾವುದಾದರೂ ಸ್ಥಳಕ್ಕೆ ಹೋಗುವಂತಹ ಸಾಧ್ಯತೆ ಕೂಡ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದ ಜೊತೆಗೆ ಕಳೆಯುವಂತಹ ಸಂತೋಷದ ಕ್ಷಣಗಳು ನಿಮ್ಮ ಜೀವಮಾನದ ಕೊನೆಯವರೆಗೂ ಕೂಡ ನಿಮ್ಮ ಜೊತೆಗೆ ನೆನಪಿನಲ್ಲಿ ಉಳಿಯಲಿದೆ. ನಿಮ್ಮ ಪ್ರೇಮ ಸಂಬಂಧದಲ್ಲಿ ಕೂಡ ನಿಮಗೆ ತೃಪ್ತಿ ಇರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಈ ಸಂದರ್ಭದಲ್ಲಿ ಗುರು ಮಕರ ರಾಶಿಯವರಿಗೆ ಉತ್ತಮ ಪರಿಣಾಮವನ್ನು ಬೀರುತ್ತಾನೆ ಹಾಗೂ ನೀವು ನಿಮ್ಮ ಸಂಗಾತಿಯ ಜೊತೆಗೆ ಕೂಡ ಉತ್ತಮವಾದ ಕ್ಷಣಗಳನ್ನು ಕಳೆಯಬಹುದಾಗಿದೆ. ಈ ವಿಶೇಷವಾದ ಸಂದರ್ಭದಲ್ಲಿ ಮಕರ ರಾಶಿಯವರು ಮದುವೆಯಾಗಿ ಸಾಕಷ್ಟು ವರ್ಷ ಕಳೆದಿದ್ದು ಸಂತಾನ ಭಾಗ್ಯಕ್ಕಾಗಿ ಎದುರು ನೋಡ್ತಾ ಇದ್ರೆ ಅವರಿಗೂ ಕೂಡ ಗುಡ್ ನ್ಯೂಸ್ ಕೇಳಿ ಬರಲಿದೆ. ಈ ಸಂದರ್ಭದಲ್ಲಿ ಪೋಷಕರು ಕೂಡ ತಮ್ಮ ಮಕ್ಕಳಿಂದ ಉತ್ತಮವಾದ ಸುದ್ದಿಯನ್ನು ಕೇಳುವಂತಹ ಸಾಧ್ಯತೆ ಇದ್ದು ಇದು ಕೂಡ ನಿಮ್ಮ ಜೀವನದಲ್ಲಿ ಸಂತೋಷವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇನ್ನು ಸಾಕಷ್ಟು ವರ್ಷಗಳಿಂದ ಪ್ರೀತಿ ಮಾಡುತ್ತಿರುವಂತಹ ಮಕರ ರಾಶಿಯ ಜೋಡಿಗಳು ತಮ್ಮ ಪ್ರೀತಿಯನ್ನು ಮನೆಯವರಿಗೆ ಹೇಳಿ ಮುಂದಿನ ಹಂತ ಅಂದ್ರೆ ಮದುವೆಯಾಗುವಂತಹ ಶುಭ ಸಮಾಚಾರವನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದ್ದು ಈ ಸಮಯ ಅನ್ನೋದು ನಿಮ್ಮ ಸಂತೋಷವನ್ನು ಹೆಚ್ಚು ಮಾಡುವಂತಹ ಸಮಯ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಮಿಥುನ ರಾಶಿಯವರ ಜೀವನದಲ್ಲಿ ಈ ಸಂದರ್ಭದಲ್ಲಿ ಸಂತೋಷದ ಪ್ರವಾಹ ಹರಿಯಲಿದೆ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಇರುವಂತಹ ಪ್ರೀತಿಯ ಜೀವನ ಇನ್ನಷ್ಟು ಬಲಿಷ್ಠವಾಗಲಿದೆ. ನೀವು ಜೀವನದಲ್ಲಿ ಯಾವುದೇ ರೀತಿಯಲ್ಲಿ ಇದ್ದರೂ ಕೂಡ ನಿಮ್ಮ ಜೀವನ ಸಂಗಾತಿಯಿಂದ ಈ ಸಂದರ್ಭದಲ್ಲಿ ಪ್ರತಿಯೊಂದು ವಿಧದಲ್ಲಿ ಕೂಡ ಸಪೋರ್ಟ್ ಸಿಗಲಿದೆ. ನೀವು ಮಾಡುವಂತ ಪ್ರತಿಯೊಂದು ಕೆಲಸದಲ್ಲಿ ಕೂಡ ಅವರ ಬೆಂಬಲ ಹಾಗೂ ಸಹಾಯ ಇದ್ದೇ ಇರುತ್ತದೆ. ಈ ರೀತಿಯ ಸಂಗತಿಗಳನ್ನು ನೀವು ಮದುವೆಯಾಗುವಂತಹ ಅದೃಷ್ಟ ಕೂಡ ಈ ಸಮಯದಲ್ಲಿ ಸಿಗಲಿದ್ದು ನಿಮ್ಮ ಜೀವನದ ಪ್ರತಿಯೊಂದು ಹಂತಗಳಲ್ಲಿ ಕೂಡ ಅವರ ನಿಮ್ಮ ಬೆಂಗಾವಲಾಗಿ ನಿಲ್ಲಲಿದ್ದಾರೆ. ಕುಟುಂಬದ ಜೊತೆಗೆ ಕೂಡ ನಿಮ್ಮ ಸಂಬಂಧ ಉತ್ತಮವಾಗಿ ಇರಲಿದ್ದು ಒಟ್ಟಾರೆಯಾಗಿ ಕೌಟುಂಬಿಕ ಜೀವನ ಈ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ಅಂದುಕೊಂಡಿರುವುದಕ್ಕಿಂತ ಹೆಚ್ಚಾಗಿ ಸಿಹಿಯನ್ನು ತರಲಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಕುಟುಂಬದ ಪ್ರೀತಿ ಹಾಗೂ ಕಾಳಜಿಯಿಂದ ವಂಚಿತರಾಗಿರುವ ಕನ್ಯಾ ರಾಶಿಯವರಿಗೆ ಮತ್ತೆ ಈ ಸಮಯದಲ್ಲಿ ಕುಟುಂಬಸ್ಥರ ಪ್ರೀತಿ ಹಾಗೂ ಕಾಳಜಿ ಸಿಗಲಿದೆ. ನಿಮ್ಮ ಪ್ರೀತಿಯ ಸಂಬಂಧದಲ್ಲಿ ಕೂಡ ಸಾಕಷ್ಟು ಉತ್ತಮವಾದ ಬೆಳವಣಿಗೆಗಳನ್ನು ನೀವು ಈ ಸಂದರ್ಭದಲ್ಲಿ ಕಾಣಬಹುದಾಗಿದ್ದು ಗುರುವಿನ ಸ್ಥಾನಪಲ್ಲಟ ಎನ್ನುವುದು ನಿಮಗೆ ಈ ವಿಚಾರದಲ್ಲಿ ಸಾಕಷ್ಟು ಲಾಭವನ್ನು ತರಲಿದೆ. ವಿಶೇಷವಾಗಿ ಕನ್ಯಾ ರಾಶಿಯ ಜನರು ತಮ್ಮ ಸಂಗಾತಿಯ ಜೊತೆಗೆ ಉತ್ತಮವಾದ ಹಾಗೂ ಅತ್ಯಂತ ಆನಂದಮಯ ಕ್ಷಣಗಳನ್ನು ಈ ಸಂದರ್ಭದಲ್ಲಿ ಅನುಭವಿಸಲಿದ್ದಾರೆ. ನಿಮ್ಮ ಸಂಗಾತಿಯ ಜೊತೆಗೆ ಈ ಸಂದರ್ಭದಲ್ಲಿ ಅಮೂಲ್ಯ ಕ್ಷಣಗಳನ್ನು ಕಳೆಯುವಂತಹ ಅವಕಾಶ ದೊರಕಲಿದೆ. ಈ ಸಮಯ ಎನ್ನುವುದು ನಿಮ್ಮನ್ನು ಇನ್ನಷ್ಟು ನಿಮ್ಮ ಸಂಗಾತಿಯ ಹತ್ತಿರ ತರಲಿದ್ದು ಇಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲಿದ್ದೀರಿ. ನಿಮ್ಮ ಲವ್ ಲೈಫ್ ನಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳನ್ನು ನೋಡಿ ಇಬ್ಬರು ಕೂಡ ಸಂತೋಷಪಡಲಿದ್ದೀರಿ. ಆರ್ಥಿಕ ವಿಚಾರದಲ್ಲಿ ಕೂಡ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಅನುಭವಿಸಬೇಕಾದ ಅಗತ್ಯ ಇರುವುದಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.