ಹದಿನೆಂಟು ತಿಂಗಳ ನಂತರ ಮಂಗಳನ ಸಂಚಾರ.. ಈ ಮೂರು ರಾಶಿಗಳು ಎಚ್ಚರವಾಗಿರಲೇ ಬೇಕು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಏಪ್ರಿಲ್ 23ರಂದು ಮಂಗಳ ಗ್ರಹವು 18 ತಿಂಗಳ ಬಳಿಕ ಮೀನ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರಿಂದ ಮೂರು ರಾಶಿಯವರಿಗೆ ಅಶುಭ ಫಲ ಎದುರಾಗಲಿದೆ. ಜಾಗರೂಕರಾಗಿ ಇರಬೇಕಾದ ಆ ಮೂರು ರಾಶಿಯವರ ಕುರಿತು ಇಲ್ಲಿ ತಿಳಿಯೋಣ. ಏಪ್ರಿಲ್ 23ರಂದು ಬೆಳಿಗ್ಗೆ ಸಮಯ 8.19ಕ್ಕೆ ಸರಿಯಾಗಿ ಗ್ರಹಗಳ ಕಮಾಂಡರ್ ಕರೆಯಲ್ಪಡುವ ಮಂಗಳ ಗ್ರಹವು ಮೀನ ರಾಶಿಯನ್ನು ಪ್ರವೇಶ ಮಾಡಿದ್ದಾನೆ. 18 ತಿಂಗಳುಗಳ ಬಳಿಕ ಮಂಗಳ ಗ್ರಹವು ಮೀನ ರಾಶಿಯನ್ನು ಪ್ರವೇಶ ಮಾಡುತ್ತಿದೆ. ಈ ಗ್ರಹ ಸಂಚಾರದಿಂದಾಗಿ ಹಲವು ರಾಶಿಗಳ ಮೇಲೆ ಪರಿಣಾಮ ಉಂಟಾಗಲಿದೆ. ಆದರೆ ಮೂರು ರಾಶಿಗಳ ಮೇಲೆ ಮಾತ್ರ ಅಶುಭ ಫಲ ಉಂಟಾಗಲಿದೆ. ಈ ಮಂಗಳ ಸಂಚಾರದಿಂದಾಗಿ ಆ ಮೂರು ರಾಶಿಯವರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ಸಂಕಷ್ಟವೂ ಉಂಟಾಗಬಹುದು. ಪ್ರತಿಕೂಲ ಪರಿಸ್ಥಿತಿ ಎದುರಿಸಲಿರುವ, ಜೋಪಾನವಾಗಿ ಇರಬೇಕಾದ ಆ ಮೂರು ರಾಶಿಗಳ ಬಗ್ಗೆ ತಿಳಿಯೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಮಂಗಳ ಗ್ರಹವು ಮೀನ ರಾಶಿಗೆ ಹೋಗುವುದರಿಂದ ಸಿಂಹ ರಾಶಿಯವರಿಗೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ರಾಶಿಯವರು ಈ ವಿದ್ಯಮಾನದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗ ಬಹುದು. ಈ ರಾಶಿಯ ಜನರ ಐಷಾರಾಮ ಬದುಕಿನ ಮೇಲೆ ಪರಿಣಾಮ ಉಂಟಾಗಬಹುದು. ಹೆಚ್ಚಿನ ಸೌಕರ್ಯಗಳು ಕಡಿತಗೊಳ್ಳಬಹುದು. ಅದೃಷ್ಟ ಬೆಂಬಲ ನೀಡದೇ ಇರುವುದರಿಂದ ಅನೇಕ ಸವಾಲುಗಳನ್ನು ಎದುರಿಸುವ ಸ್ಥಿತಿ ಬರಲಿದೆ. ಜೀವನದಲ್ಲಿ ಬಹಳಷ್ಟು ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಉದ್ಯೋಗಿಗಳು ಎಲ್ಲಾ ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಕೊಂಚವೇ ತಪ್ಪಾದರೂ ಸವಾಲು ಎದುರಾಗಲಿದೆ. ಕೆಲಸದ ಸ್ಥಳದಲ್ಲಿ ಒತ್ತಡದಿಂದ ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ. ಸಹೋದ್ಯೋಗಿಗಳಿಂದಲೂ ಸಮಸ್ಯೆ ಎದುರಾಗಬಹುದಾಗಿದೆ. ಉದ್ಯೋಗಿಗಳು ಕೂಡ ಸಂಕಷ್ಟ ಎದುರಿಸಬೇಕಾಗಿ ಬರಬಹುದು. ಉದ್ಯಮದಲ್ಲಿ ಲಾಭ ಸಿಗದಿರಬಹುದು. ಶ್ರಮ ಪಟ್ಟರೂ ಲಾಭ ಪಡೆಯಲು ದೀರ್ಘ ಸಮಯ ಬೇಕಾಗಬಹುದು. ಆರ್ಥಿಕ ಸಮಸ್ಯೆ ಉಂಟಾಗಬಹುದಾದ್ದರಿಂದ ಹಣಕಾಸು ನಿರ್ವಹಣೆ ಕುರಿತು ಹೆಚ್ಚಿನ ಎಚ್ಚರ ಅಗತ್ಯವಿದೆ. ಅನಗತ್ಯ ಖರ್ಚುಗಳಿಂದ ತೊಂದರೆಗೆ ಒಳಗಾಗಬಹುದು. ಇದರೊಂದಿಗೆ ಮುಖ್ಯವಾಗಿ ಆರೋಗ್ಯ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸಬೇಕು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಕನ್ಯಾ ರಾಶಿಯವರಿಗೂ ಮಂಗಳನ ಈ ಸಂಚಾರ ಅಂಥಾ ಅನುಕೂಲ ಉಂಟು ಮಾಡುತ್ತಿಲ್ಲ. ಈ ಸಮಯದಲ್ಲಿ ನೀವು ವಾದ ವಿವಾದದಲ್ಲಿ ನಿರತರಾಗುವುದನ್ನು ತಪ್ಪಿಸಬೇಕು. ಅದರಿಂದ ನಿಮಗೆ ಹಾನಿ ಉಂಟಾಗಬಹುದಾಗಿದೆ. ದೂರ ಪ್ರಯಾಣದಿಂದ ಆದಷ್ಟು ದೂರವಿರಿ. ಅದರಿಂದ ಅನನಕೂಲ ಉಂಟಾಗಬಹುದು. ಉದ್ಯೋಗಿಗಳು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬೇಕಾಗಿ ಬರಬಹುದು. ಈ ಸಂದರ್ಭದಲ್ಲಿ ಹುಷಾರಾಗಿ ಇರಬೇಕು. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹೊಸ ಉದ್ಯಮ ಆರಂಭಿಸಲು ನೋಡುತ್ತಿರುವವರು ಸ್ವಲ್ಪ ತಡೆದುಕೊಳ್ಳಿ. ಈ ಸಂದರ್ಭದಲ್ಲಿ ಆರಂಭಿಸುವ ಉದ್ಯಮದಿಂದ ನಷ್ಟ ಎದುರಾಗಬಹುದು. ವ್ಯವಹಾರದಲ್ಲಿ ಹೊಸ ಹೆಜ್ಜೆ ಇಡುವ ಮೊದಲು ಸಾವಿರ ಬಾರಿ ಆಲೋಚಿಸಿ. ಸಮಯ ಪ್ರತಿಕೂಲ ಆಗಿರುವುದರಿಂದ ಸ್ವಲ್ಪ ತಾಳಿ ನಿಲ್ಲುವುದು ಒಳ್ಳೆಯದು. ಆರೋಗ್ಯ ಕುರಿತು ಜಾಸ್ತಿಯೇ ಎಚ್ಚರ ವಹಿಸಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಮಕರ ರಾಶಿಯವರಿಗೂ ಈ ಸಮಯ ಪ್ರತಿಕೂಲವಾಗಿರಲಿದೆ. ಈ ಸಮಯದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬರಲಿದೆ. ಒತ್ತಡ ಉಂಟಾಗಲಿದೆ. ಅದರಿಂದ ನಕಾರಾತ್ಮಕ ಪರಿಸ್ಥಿತಿಗಳು ಕಾಡುತ್ತವೆ. ಶಾಂತಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಸೌಕರ್ಯಗಳ ಕೊರತೆ ಉಂಟಾಗಬಹುದು. ಎಷ್ಟೇ ಶ್ರಮ ಹಾಕಿದರೂ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಉದ್ಯಮದಲ್ಲಿ ಇರುವವರು ಕೂಡ ಹೆಚ್ಚು ತಾಳ್ಮೆ ವಹಿಸಬೇಕು. ಯಾಕೆಂದರೆ ಸಾಕಷ್ಟು ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಹಣಕಾಸು ಕುರಿತಾಗಿ ಎಚ್ಚರ ಅವಸ್ಯ. ನಷ್ಟವನ್ನು ಎದುರಿಸುನ ಲಕ್ಷಣಗಳು ಕಾಣಿಸುತ್ತಿವೆ. ಆರ್ಥಿಕ ಪರಿಸ್ಥಿತಿ ಅನನುಕೂಲಕರವಾಗಿರಲಿದೆ. ಕೌಟುಂಬಿಕವಾಗಿಯೂ ಹುಷಾರಾಗಿ ಇರಬೇಕು. ಇಲ್ಲದಿದ್ದರೆ ಭಿನ್ನಭಿಪ್ರಾಯ ಉಂಟಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.