ತಾವು ಅಂದುಕೊಂಡಿದ್ದು ನಡೆಯಲೇ ಬೇಕು ಎನ್ನುವ ಮೂರು ಹಟಮಾರಿ ರಾಶಿಗಳಿವು.. ಮನೆಯಲ್ಲಿ ಇವರ ಮಾತೇ ನಡೆಯೋದು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 3 ರಾಶಿಯವರು ಅತ್ಯಂತ ಪ್ರಬಲ ರಾಗಿರುತ್ತಾರೆ. ಇವರನ್ನು ಸೋಲಿಸಲು ಸಾಧ್ಯವಿಲ್ಲ, ಬಗ್ಗಿಸಲು ಸಾಧ್ಯವಿಲ್ಲ. ಅಂಥಾ ಮೂರು ಬಲಶಾಲಿ ರಾಶಿಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇವತ್ತಿನ ಲೇಖನದಲ್ಲಿ ಯಾರು ಪ್ರಬಲರಾಗಿರುವಂತಹ ರಾಶಿಯವರು ಅಂತ ಹೇಳುವುದಕ್ಕೆ ಹೊರಟಿದ್ದೇವೆ. ವಿಜ್ಞಾನದಲ್ಲಿ ಕೂಡ ನೀವು ಕೇಳಿರಬಹುದು ಬಲಿಷ್ಠರು ಮಾತ್ರ ಈ ಪ್ರಪಂಚದ ಮೇಲೆ ಇರಲು ಸಾಧ್ಯ. ಯಾಕೆಂದ್ರೆ ವೀಕ್ ಆಗಿರುವಂತಹ ಜನರ ಮೇಲೆ ಬಲಿಷ್ಠರು ತಮ್ಮ ಪ್ರಭಾವವನ್ನು ಬೀರಿ ಅವರನ್ನ ಹಿನ್ನೆಲೆಗೆ ಸೇರುವಂತೆ ಮಾಡುತ್ತಾರೆ. ಹೀಗಾಗಿ ಇಷ್ಟೊಂದು ಜನಸಂಖ್ಯೆ ಇರುವಂತಹ ಸಮಾಜದಲ್ಲಿ ಬಲಿಷ್ಠರಾಗುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇನ್ನು ಜ್ಯೋತಿಷಿ ಶಾಸ್ತ್ರದ ಪ್ರಕಾರ ಮಾತನಾಡುವುದಾದರೆ ಈ ಮೂರು ರಾಶಿಯವರನ್ನು ಅತ್ಯಂತ ಪ್ರಬಲರು ಎಂಬುದಾಗಿ ಪರಿಗಣಿಸಲಾಗುತ್ತದೆ. ಇವರ ಮುಂದೆ ಬೇರೆ ಯಾರದ್ದು ಆಟ ನಡೆಯೋದಿಲ್ಲ. ಜೀವನ ಎಷ್ಟೇ ಕಷ್ಟಕರವಾಗಿರಲಿ ಇವರನ್ನು ಸೋಲಿಸೋದು ಕೂಡ ಅಷ್ಟೊಂದು ಸುಲಭದ ಮಾತಲ್ಲ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರ ಕೂಡ ಸಾಬೀತುಪಡಿಸುತ್ತದೆ. ಸರ್ವ ರೀತಿಯಲ್ಲಿ ಪ್ರಬಲರಾಗಿರುವಂತಹ ಆ ಮೂರು ರಾಶಿಯವರು ಯಾರು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಮಂಗಳ ಗ್ರಹದ ರಾಶಿ ಆಗಿರುವಂತಹ ಮೇಷ ರಾಶಿಯವರು ಸಾಕಷ್ಟು ಆಕ್ರಮಕ ಮನೋಭಾವನೆಯನ್ನು ಹೊಂದಿರುವಂತಹ ರಾಶಿಯವರಾಗಿರುತ್ತಾರೆ ಹೀಗಾಗಿ ಅವರು ಯಾವುದೇ ರೀತಿಯ ಕದನದಲ್ಲಿ ಕೂಡ ಮಣ್ಣುಮುಕ್ಕೋ ಸಾಧ್ಯತೆ ಇಲ್ಲ. ಯಾವುದೇ ಕೆಲಸ ಇರಲಿ, ಅದನ್ನ ಪ್ರಾರಂಭ ಮಾಡುವುದಕ್ಕೆ ಮೇಷ ರಾಶಿಯವರು ಹಿಂಜರಿಯೋದಿಲ್ಲ. ಯಾವ ಮಾರ್ಗದಲ್ಲಿ ನಡೆಯಬೇಕು ಎನ್ನುವಂತಹ ಸಂಪೂರ್ಣ ಜ್ಞಾನ ಮೇಷ ರಾಶಿಯವರಿಗೆ ಇರುತ್ತದೆ ಹೀಗಾಗಿ ಆ ಹೋಗೋ ದಾರಿಯಲ್ಲಿ ಯಾವುದೇ ರೀತಿಯ ಚಾಲೆಂಜ್ ಬಂದರು ಕೂಡ ಅದನ್ನು ಎದುರಿಸಿ ನಿಲ್ಲುವಂತಹ ತಾಕತ್ತು ಅವರಿಗೆ ಇದೆ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕೂಡ ಅವರೇ ಸಂಪೂರ್ಣವಾಗಿ ಚಾರ್ಜ್ ತೆಗೆದುಕೊಳ್ಳುತ್ತಾರೆ. ಯಾರಾದ್ರೂ ಅವರ ವಿರುದ್ಧವಾಗಿ ಕಾಂಪಿಟೇಶನ್ ತೋರಿಸಿದ್ರೆ ಅವರನ್ನು ಮಣ್ಣುಮುಕ್ಕಿಸೋ ಸಾಮರ್ಥ್ಯವನ್ನ ಇವರು ಹೊಂದಿರುತ್ತಾರೆ. ಯಾವತ್ತೂ ಕೂಡ ಅವರು ನಂಬರ್ ವನ್ ಸ್ಥಾನದಲ್ಲಿ ಇರೋದಕ್ಕೆ ಇಷ್ಟ ಪಡ್ತಾರೆ ಹೀಗಾಗಿ ಆ ಸ್ಥಾನದಿಂದ ಇಳಿಯದೇ ಇರುವುದಕ್ಕೆ ಏನು ಮಾಡಬೇಕು ಅದನ್ನ ಮಾಡೋದಕ್ಕೆ ಮೇಷ ರಾಶಿಯವರು ಸದಾ ಸಿದ್ಧರಾಗಿರುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಸಿಂಹ ರಾಶಿಯವರ ಸ್ವಾಮಿ ಗ್ರಹ ಸೂರ್ಯ ಆಗಿರುತ್ತಾನೆ ಹಾಗೂ ಚಿಕ್ಕವಯಸ್ಸಿನಿಂದಲೇ ಇದೇ ಕಾರಣಕ್ಕಾಗಿ ಸಿಂಹ ರಾಶಿಯವರಲ್ಲಿ ನಾಯಕತ್ವದ ಗುಣ ಬೆಳೆದು ಬಂದಿರುತ್ತದೆ. ಯಾವತ್ತು ಕೂಡ ಇವರು ತಮ್ಮ ವೈಯಕ್ತಿಕ ಪರ್ಫಾರ್ಮೆನ್ಸ್ ವಿಚಾರ್ದ ಬಗ್ಗೆ ಹೆಚ್ಚಾಗಿ ಗಮನ ವಹಿಸ್ತಾರೆ ಹಾಗೂ ಆಕರ್ಷಣೀಯ ಕೇಂದ್ರಬಿಂದು ಆಗಿರಬೇಕು ಎನ್ನುವಂತಹ ಆಸಕ್ತಿಯನ್ನು ಕೂಡ ಹೊಂದಿರುತ್ತಾರೆ. ಅವರಲ್ಲಿರುವಂತಹ ವಿಶೇಷ ಕಾಂತಿ ಅವರ ಫಾಲೋವರ್ಸ್ಗಳನ್ನ ಬೇಗ ಆಕರ್ಷಿಸುತ್ತದೆ. ತಮ್ಮ ಅನುಯಾಯಿಗಳನ್ನ ಸರಿಯಾದ ರೀತಿಯಲ್ಲಿ ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುವಂತಹ ಸಾಮರ್ಥ್ಯ ಇರುವ ಕಾರಣದಿಂದಾಗಿಯೇ ಸಿಂಹರಾಶಿಯವರು ಅತ್ಯುತ್ತಮ ನಾಯಕರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಯಾವುದೇ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳ ನಾಯಕರಾಗಿ ಸಿಂಹ ರಾಶಿಯವರು ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು. ಒಂದು ವೇಳೆ ಯಾವುದಾದ್ರೂ ಕೆಲಸ ಅಥವಾ ಪರಿಸ್ಥಿತಿ ಅವರ ಪರವಾಗಿ ಇರಬೇಕು ಅಂತ ಅಂದ್ರೆ ಸಿಂಹ ರಾಶಿಯವರು ಆಕ್ರಮಣಕಾರಿಯಾಗಿಯಾದ್ರು ಅದನ್ನ ಮಾಡಿಯೇ ಮಾಡಿಸುತ್ತಾರೆ. ಒಂದು ಕೆಲಸ ನಡಿಬೇಕು ಅಂದ್ರೆ ಸಿಂಹ ರಾಶಿಯವರು ಅದಕ್ಕಾಗಿ ಏನು ಬೇಕಾದ್ರೂ ಕೂಡ ಮಾಡೋದಕ್ಕೆ ಸಿದ್ಧರಾಗಿರ್ತಾರೆ. ಇನ್ನು ಅವರು ತಮ್ಮ ಜೀವನದಲ್ಲಿ ಬೇರೆಯವರಿಂದ ಪ್ರೀತಿ ಹಾಗೂ ಗೌರವಗಳನ್ನು ಅಪೇಕ್ಷಿಸುತ್ತಾರೆ. ಕೆಲವೊಮ್ಮೆ ಅವರಿಗೆ ಜನರು ತಮಗೆ ಪ್ರಾಮಾಣಿಕರಾಗಿರಬೇಕು ಹಾಗೂ ನಮ್ಮನ್ನು ಅನುಸರಿಸಬೇಕು ಅನ್ನುವಂತಹ ಮಹತ್ವಕಾಂಕ್ಷಿ ಕೂಡ ಇರುತ್ತದೆ. ಈ ಕಾರಣದಿಂದಾಗಿ ಅವರು ಆದಷ್ಟು ಆಕ್ರಮಣ ಶೀಲರಾಗಿ ಬಲಿಷ್ಠರಾಗಿ ಕಾಣಿಸಿಕೊಳ್ಳುವಂತಹ ರಾಶಿಯವರಲ್ಲಿ ಕಾಣಿಸಿಕೊಳ್ಳುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಬೇರೆಯವರಿಗೆ ಆದೇಶ ನೀಡುವಂತಹ ಸ್ಥಾನದಲ್ಲಿ ಇರುತ್ತಾರೆ. ಇವರು ಯಾವಾಗ ಯಾವ ರೀತಿ ಯೋಜನೆಯನ್ನು ಹಾಕುತ್ತಾರೆ ಅನ್ನೋದು ಸಾಕಷ್ಟು ಜನರಿಗೆ ತಿಳಿಯುವುದಿಲ್ಲ ಅಷ್ಟರಮಟ್ಟಿಗೆ ಇವರು ನಿಗೂಢವಾಗಿರುತ್ತಾರೆ. ಯಾವುದೇ ರೀತಿಯ ಕಷ್ಟಕರ ಪರಿಸ್ಥಿತಿ ಬಂದ್ರು ಕೂಡ ವೃಶ್ಚಿಕ ರಾಶಿಯವರು ಅದರಿಂದ ಹೊರಬರುವಂತಹ ಮಾಸ್ಟರ್ ಮೈಂಡ್ ಹೊಂದಿರುತ್ತಾರೆ. ಬುದ್ಧಿವಂತಿಕೆ ಅನ್ನೋದು ವೃಶ್ಚಿಕ ರಾಶಿಯವರ ಉಟುಗುಣವಾಗಿರುತ್ತದೆ. ಎಂತಹ ಪರಿಸ್ಥಿತಿಗಳಲ್ಲಿ ತಮಗೆ ನೀಡಿರುವಂತಹ ಜವಾಬ್ದಾರಿಯನ್ನ ಸರಿಯಾದ ರೀತಿಯಲ್ಲಿ ಪೂರ್ತಿ ಮಾಡುವಂತಹ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ. ಜೀವನದಲ್ಲಿ ಅಂದುಕೊಂಡಿರುವಂತಹ ಕೆಲವೊಂದು ಕೆಲಸಗಳನ್ನು ಮಾಡುವುದಕ್ಕೆ ಅವರು ಆಕ್ರಮಣಕಾರಿ ಮನೋಭಾವನೆಯನ್ನು ಕೂಡ ಪ್ರಯೋಗಿಸಬಹುದಾಗಿದೆ. ಗೆಲ್ಲಲೇ ಬೇಕು ಎನ್ನುವಂತಹ ನಿರ್ಧಾರ ಮಾಡಿದರೆ ವೃಶ್ಚಿಕ ರಾಶಿಯವರ ಮುಂದೆ ನಿಲ್ಲಲು ಸಾಧ್ಯವಿಲ್ಲ. ವಿಶೇಷವಾಗಿ ರಿಲೇಷನ್ಶಿಪ್ ವಿಚಾರದಲ್ಲಿ ತಾವು ಡಾಮಿನೇಟಿಂಗ್ ಆಗಿರಬೇಕು ಅನ್ನೋದನ್ನ ಅವರು ಬಯಸುತ್ತಾರೆ. ಇದೇ ಕಾರಣಕ್ಕಾಗಿ ತಮ್ಮ ಸಂಗಾತಿಯನ್ನು ಕಂಟ್ರೋಲ್ ಮಾಡುವಂತಹ ಶಕ್ತಿಯನ್ನು ಕೂಡ ಅವರು ಹೊಂದಿರುತ್ತಾರೆ. ಜೀವನದಲ್ಲಿ ಕಠಿಣಕ್ಕಿಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಕೂಡ ವೃಶ್ಚಿಕ ರಾಶಿಯವರ ಚಾಣಾಕ್ಷತೆ ಅನ್ನೋದು ಸಕಾರಾತ್ಮಕವಾಗಿ ಕೆಲಸಕ್ಕೆ ಬರುತ್ತದೆ. ಇದೇ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಬಲಿಷ್ಠ ರಾಶಿಯವರಲ್ಲಿ ವೃಶ್ಚಿಕ ರಾಶಿಯವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.