ವಕ್ರಸ್ಥಾನದಲ್ಲಿ ಶನಿದೇವ.. ಈ ಮೂರು ರಾಶಿಗಳ ಬದುಕು ಬದಲಿಸಲಿದ್ದಾನೆ ಕರ್ಮ ಫಲದಾತ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶನಿ ದೇವನು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಶನಿಯ ಹಿಮ್ಮೆಟ್ಟುವಿಕೆಯು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಪುತ್ರ ಆಗಿರುವಂತಹ ಶನಿದೇವನನ್ನು ಕರ್ಮದಾತ ನ್ಯಾಯಾಧಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಆತ ಯಾವುದೇ ರಾಶಿಯಲ್ಲಿ ಶನಿ ವಕ್ರವಾಗಿ ಚಲನೆ ಮಾಡುತ್ತಿದ್ದಾನೆ ಎಂದರೆ ಅವರ ಜೀವನ ಮೇಲೆ ಕೆಳಗೆ ಆಗುತ್ತದೆ ಎಂಬುದಾಗಿ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲಾಗುತ್ತದೆ. ಸದ್ಯಕ್ಕೆ ತನ್ನ ರಾಶಿ ಆಗಿರುವಂತಹ ಕುಂಭದಲ್ಲಿ ಶನಿ ವಿರಾಜಮಾನನಾಗಿದ್ದಾನೆ. ಕುಂಭ ರಾಶಿಯಲ್ಲಿ ಜೂನ್ 29ರಂದು ಶನಿ ರಾತ್ರಿ 12:35 ಕ್ಕೆ ವಕ್ರೀಯ ಚಲನೆಯನ್ನು ಪ್ರಾರಂಭ ಮಾಡಲಿದ್ದಾನೆ. ಇದು ನವೆಂಬರ್ 15ರವರೆಗೂ ಕೂಡ ವಕ್ರಿಯ ಚಲನೆಯಲ್ಲಿಯೇ ಶನಿ ಮುಂದುವರೆಯಲಿದ್ದಾನೆ. ಶನಿಯ ಈ ವಕ್ರಿಯ ಚಲನೆ ಎನ್ನುವುದು 12 ರಾಶಿಯವರ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಈ ಸಂದರ್ಭದಲ್ಲಿ ತಾವು ಒಪ್ಪಿಕೊಂಡಿರುವಂತಹ ಕೆಲಸದಲ್ಲಿ ಮೇಷ ರಾಶಿಯವರು ಪರಿಪೂರ್ಣ ಪರಿಶ್ರಮದ ಮೂಲಕ ಕೆಲಸ ಮಾಡಿದರೆ ಸಫಲತೆ ಎನ್ನುವುದು ಅವರ ಕಾಲ ಬುಡದಲ್ಲಿ ಬಂದು ಬೀಳುತ್ತದೆ. ಶನಿಯ ವಕ್ರಿಯ ಚಲನೆಯಲ್ಲಿ ಮೇಷ ರಾಶಿಯವರು ಸ್ವಲ್ಪಮಟ್ಟಿಗೆ ಹೆಚ್ಚಿನ ಪರಿಶ್ರಮವನ್ನು ಪಡಬೇಕಾಗುತ್ತದೆ ಆದರೆ ಇದರ ಪರಿಣಾಮ ನಿಮ್ಮ ಪರವಾಗಿ ಸಕಾರಾತ್ಮಕವಾಗಿಯೇ ಕಂಡು ಬರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.


ವೃಷಭ ರಾಶಿ.. ಸುರಕ್ಷತೆ ಹಾಗೂ ಹಣದ ವಿಚಾರದಲ್ಲಿ ವೃಷಭ ರಾಶಿಯವರು ಈ ಸಂದರ್ಭದಲ್ಲಿ ಎಚ್ಚರ ವಹಿಸಬೇಕಾಗಿರುತ್ತದೆ. ಈ ಸಮಯದಲ್ಲಿ ಅನಾವಶ್ಯಕ ಖರ್ಚುಗಳಿಂದ ದೂರವಿರಿ ಹಾಗೂ ಆದಷ್ಟು ಹೆಚ್ಚಿನ ಉಳಿತಾಯವನ್ನು ಮಾಡಿ. ಇನ್ನು ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬಂದ್ರೂ ಕೂಡ ಹಿಂಜರಿಯಬೇಕಾದ ಅಗತ್ಯವಿಲ್ಲ ಆದರೆ ಪ್ರತಿಯೊಂದು ಸಮಸ್ಯೆಗಳು ಬಂದಾಗ ನೀವು ತೆಗೆದುಕೊಳ್ಳುವಂತಹ ನಿರ್ಧಾರಗಳು ನೀವು 100 ಬಾರಿ ಯೋಚನೆ ಮಾಡಿದ ನಿರ್ಧಾರಗಳಾಗಿರಬೇಕು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಸಂಚಾರ ಮಾಡುವಾಗ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಕುಟುಂಬಸ್ಥರೊಂದಿಗೆ ಕೂಡ ಕೆಲವೊಂದು ವೈಮನಸ್ಸುಗಳು ಕಂಡುಬರುವುದು. ಆದರೆ ಈ ಸಂದರ್ಭದಲ್ಲಿ ಯೋಚಿಸಿ ಮುಂದಿನ ಹೆಜ್ಜೆಯನ್ನು ಇಡಿ. ಸಮಯಕ್ಕೆ ಸರಿಯಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಯತ್ನಪಡಿ ಎಲ್ಲಾ ಒಳ್ಳೆಯದಾಗುತ್ತದೆ. ಬೇರೆಯವರ ಜೊತೆಗೆ ಸರಿಯಾದ ರೀತಿಯಲ್ಲಿ ಮಾತನಾಡುವಂತಹ ಧೈರ್ಯವನ್ನು ಮಾಡುವುದು ಕೂಡ ನಿಮಗೆ ಒಳ್ಳೆಯ ಪರಿಣಾಮಗಳನ್ನು ತರಬಹುದಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಕುಟುಂಬದ ಹಾಗೂ ಭಾವನಾತ್ಮಕ ವಿಚಾರಗಳ ಬಗ್ಗೆ ಸ್ವಲ್ಪಮಟ್ಟಿಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗಿರುವಂತಹ ಅಗತ್ಯ ಕಂಡುಬರುತ್ತದೆ. ಭಾವುಕರಾಗಿ ಯಾರಿಗೂ ತಿಳಿಯದಂತಹ ರಹಸ್ಯ ವಿಚಾರಗಳನ್ನ ಹಂಚಿಕೊಳ್ಳುವುದಕ್ಕೆ ಹೋಗಬೇಡಿ ಭವಿಷ್ಯದಲ್ಲಿ ಇದು ನಿಮಗೆ ಸಮಸ್ಯೆಯನ್ನು ತರಬಹುದು. ಹಳೆಯ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದಕ್ಕೆ ಇದೊಂದು ಪ್ರಶಸ್ತವಾದ ಸಮಯ ಎಂದು ಹೇಳಬಹುದು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಈ ಸಮಯದಲ್ಲಿ ಸಿಂಹ ರಾಶಿಯವರ ಆತ್ಮವಿಶ್ವಾಸ ಮಟ್ಟಿಗೆ ಕೊರತೆ ಕಂಡುಬರಬಹುದು. ಇದೇ ಕಾರಣಕ್ಕಾಗಿ ಈ ಸಂದರ್ಭದಲ್ಲಿ ಸಿಂಹ ರಾಶಿಯವರು ಹನುಮಂತನ ಆರಾಧನೆಯನ್ನು ಮಾಡಬೇಕು. ಈ ಸಂದರ್ಭದಲ್ಲಿ ಧೈರ್ಯವಾಗಿ ಪ್ರತಿಯೊಂದು ಕೆಲಸಗಳನ್ನು ಪರಿಶ್ರಮದಿಂದ ಮಾಡಿ ಒಳ್ಳೆಯದಾಗಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ಸಂಪೂರ್ಣವಾಗಿ ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ನಿಮ್ಮಲ್ಲಿ ನೀವು ನಿಮಗೆ ಅರಿಯದೆ ಇರುವಂತಹ ಶಕ್ತಿಯ ಹುಡುಕಾಟದ ಕೆಲಸವನ್ನು ಈ ಸಂದರ್ಭದಲ್ಲಿ ನೀವು ಮಾಡಬೇಕಾಗಿರುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಶುಚಿತ್ವ ಹಾಗೂ ಆರೋಗ್ಯದ ಬಗ್ಗೆ ಕನ್ಯಾ ರಾಶಿಯವರು ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಿನ ಗಮನವಹಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಕನ್ಯಾ ರಾಶಿಯವರ ಕೆಲವೊಂದು ಕೆಟ್ಟ ಅಭ್ಯಾಸಗಳು ಅವರ ಆರೋಗ್ಯವನ್ನು ಕೆಡಿಸುವಂತಹ ಸಾಧ್ಯತೆ ಇರುವುದರಿಂದಾಗಿ ಅವುಗಳನ್ನು ದೂರ ಮಾಡುವಂತಹ ಅಗತ್ಯತೆ ನಿಮ್ಮಲ್ಲಿ ಇರಬೇಕಾಗಿರುತ್ತದೆ. ನೀವು ಮಾಡುವಂತ ಕೆಲಸದ ಮೇಲೆ ಕೂಡ ಇದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇದೇ ಕಾರಣಕ್ಕಾಗಿ ಆರೋಗ್ಯವೇ ಮಹಾಭಾಗ್ಯ ಎಂದು ತಿಳಿದು ನಿಮ್ಮ ಎಲ್ಲಾ ಕೆಟ್ಟ ಅಭ್ಯಾಸಗಳಿಂದ ದೂರವಿರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಸಂಬಂಧಗಳ ಬಗ್ಗೆ ತುಲಾ ರಾಶಿಯವರು ಈ ಸಂದರ್ಭದಲ್ಲಿ ಜಾಗರೂಕರಾಗಿರಬೇಕು ಹಾಗೂ ಕೋಪದ ಕೈಗೆ ಬುದ್ದಿ ಕೊಟ್ಟು ಯಾವುದೇ ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಹಾಗೂ ನಿಮ್ಮ ಸಂಗಾತಿಯ ಜೊತೆಗೆ ಕೂಡ ಈ ಸಂದರ್ಭದಲ್ಲಿ ಅಸಮಾಧಾನಗಳು ಕಂಡು ಬರಬಹುದು. ಯಾವುದೇ ರೀತಿಯ ಸಮಸ್ಯೆಗಳು ಬಂದು ಕೂಡ ಶಾಂತ ರೀತಿಯಲ್ಲಿ ಅದನ್ನ ಪರಿಹರಿಸುವುದಕ್ಕೆ ಪ್ರಯತ್ನ ಮಾಡಿ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯವರು ಈ ಸಂದರ್ಭದಲ್ಲಿ ಕೆಲವೊಂದು ಬದಲಾವಣೆಗಳಿಗಾಗಿ ತಯಾರಾಗಿರಬೇಕಾಗಿರುತ್ತದೆ ಹೀಗಾಗಿ ಮನಸ್ಸಿನಲ್ಲಿರುವಂತಹ ಅನುಮಾನಗಳನ್ನು ದೂರ ಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಇದರಿಂದಲೇ ನೀವು ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಲಿದ್ದೀರಿ. ಈ ಹಿಂದೆ ಕಳೆದು ಹೋಗಿರುವಂತಹ ದಿನಗಳನ್ನು ಮತ್ತೆ ಮೇಲುಕು ಹಾಕಿಕೊಂಡು ಅಲ್ಲಿನ ದುಃಖವನ್ನು ಮತ್ತೆ ಅವಲೋಕನ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ ಅದರಿಂದ ನಿಮ್ಮ ಜೀವನದಲ್ಲಿ ದುಃಖ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ಸೋಲಿನ ಕಡೆಗೆ ನೀವು ಮನಸ್ಸನ್ನು ಮಾಡಬೇಕಾಗಿ ಬರುತ್ತದೆ ಹೀಗಾಗಿ ಅವುಗಳನ್ನು ಮರೆತುಬಿಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ದೂರ ಪ್ರಯಾಣ ಅಥವಾ ವಿದೇಶಿ ಯಾತ್ರೆಯ ಸಂದರ್ಭದಲ್ಲಿ ಧನು ರಾಶಿಯವರು ಕೆಲವೊಂದು ವಿಳಂಬಗಳನ್ನು ಅಥವಾ ಅಡೆತಡೆಗಳನ್ನು ಎದುರಿಸಬೇಕಾಗಿ ಬರಬಹುದು ಹಾಗೆಂದ ಮಾತ್ರಕ್ಕೆ ಆ ಪ್ರಯತ್ನವನ್ನು ಬಿಟ್ಟುಬಿಡುವುದು ಬೇಕಾಗಿಲ್ಲ. ಪ್ರಯತ್ನವನ್ನು ಮತ್ತೆ ಮತ್ತೆ ಮಾಡಬೇಕು ಹಾಗೂ ಜೀವನದಲ್ಲಿ ಇದರ ಮೂಲಕವೆ ನೀವು ಗೆಲುವನ್ನು ಸಾಧಿಸಬಹುದಾಗಿದೆ. ಜೀವನದಲ್ಲಿ ಏನನ್ನಾದರೂ ಸಾಧಿಸುವಂತಹ ಆಶಾವಾದವನ್ನು ಹೊಂದಿದೆ ಖಂಡಿತವಾಗಿ ಯಶಸ್ಸನ್ನು ಸಾಧಿಸುತ್ತಿರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಮಕರ ರಾಶಿಯವರು ಜೀವನದಲ್ಲಿ ಅತ್ಯಂತ ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕಾಗಿರುತ್ತದೆ. ಸಾಕಷ್ಟು ಬಾರಿ ನಿಮಗೆ ಜೀವನದಲ್ಲಿ ಇಷ್ಟೊಂದು ಪರಿಶ್ರಮದಿಂದ ಕೆಲಸ ಮಾಡಿದರೂ ಕೂಡ ಯಾವುದೇ ರೀತಿಯ ಯಶಸ್ಸು ಸಿಗುತ್ತಾ ಇಲ್ಲ ಸಮಯ ಕೈಯಿಂದ ಜಾರಿ ಹೋಗುತ್ತದೆ ಎನ್ನುವಂತಹ ಭಾವನೆ ಬರಬಹುದು ಆದರೆ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಕೆಲಸದಿಂದ ನೀವು ಹಿಂಜರಿಯಬಾರದು. ದಾರಿಯ ಕೊನೆಯಲ್ಲಿ ಖಂಡಿತವಾಗಿ ನಿಮಗಾಗಿ ನೆಟ್ಟಿರುವಂತಹ ಯಶಸ್ಸಿನ ಗುರಿ ಇದ್ದೇ ಇರುತ್ತದೆ. ಹೀಗಾಗಿ ಕಠಿಣ ಪರಿಶ್ರಮದಿಂದ ಮುನ್ನುಗೆ ಕೆಲಸ ಮಾಡುತ್ತಲೇ ಹೋಗಿ ಪ್ರತಿಫಲ ಸಿಗುತ್ತದೆ. ಗುರಿಯನ್ನು ಸಾಧಿಸುವುದಕ್ಕೆ ಇರುವಂತಹ ದೃಢ ವಿಶ್ವಾಸವನ್ನು ಯಾವತ್ತೂ ಕೂಡ ಬಿಡಬೇಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಈ ಸಮಯದಲ್ಲಿ ಶನಿಯ ವಕ್ರಿಯ ಚಲನೆಯ ಕಾರಣದಿಂದಾಗಿ ಕುಂಭ ರಾಶಿಯವರ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಉಂಟಾಗಬಹುದು ಹಾಗೂ ಸ್ನೇಹಿತರ ಜೊತೆಗೆ ಕುಟುಂಬಸ್ಥರ ಜೊತೆಗೆ ಮನಸ್ತಾಪಗಳು ಕೂಡ ಮೂಡಿ ಬರಬಹುದು. ಇನ್ನು ನೀವು ಮಾಡುವಂತಹ ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಹಾಗೂ ನಿಜ ಜೀವನದಲ್ಲಿ ನಿಮ್ಮ ಅಕ್ಕಪಕ್ಕದವರಿಂದ ನಿಮ್ಮ ಕುಟುಂಬಸ್ಥರಿಂದ ಸ್ನೇಹಿತರಿಂದ ಆಪಸ್ವರಗಳು ಕೂಡ ಕೇಳಿ ಬರಬಹುದಾಗಿದೆ. ಯಾವುದೇ ಅಪಸ್ವರ ಗಳಿಂದ ನೀವು ಹಿಂಜರಿಯುವುದಕ್ಕೆ ಹೋಗಬೇಡಿ. ಇನ್ನು ಯಾವುದೇ ಕಾರಣಕ್ಕೂ ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರ ವಿರುದ್ಧ ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೊಡಬೇಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಈ ಸಂದರ್ಭದಲ್ಲಿ ಮೀನ ರಾಶಿಯವರು ತಮ್ಮ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಇದರಿಂದಾಗಿ ನಿಮ್ಮ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ದೊರಕುತ್ತದೆ. ಈ ಸಮಯದಲ್ಲಿ ವಿಶೇಷ ಎನ್ನುವ ರೀತಿಯಲ್ಲಿ ಮೀನ ರಾಶಿಯವರ ಕ್ರಿಯೇಟಿವಿಟಿ ಗುಣ ಎನ್ನುವುದು ಇನ್ನಷ್ಟು ಹೊರಗೆ ಬರುತ್ತದೆ. ಉದ್ಯೋಗ ಕ್ಷೇತ್ರದ ವಿಚಾರಕ್ಕೆ ಬಂದ್ರೆ ಮೀನ ರಾಶಿಯವರ ಈ ಸಂದರ್ಭದಲ್ಲಿ ತಮ್ಮ ಉದ್ಯೋಗದ ಯಶಸ್ಸಿನ ಶಿಖರವನ್ನು ತಲುಪೋದಕ್ಕೆ ಸಾಕಷ್ಟು ಅವಕಾಶಗಳು ಅವರ ಕಾಲ ಬುಡದಲ್ಲಿ ಬಂದು ಬೀಳಲಿದೆ. ಹೀಗಾಗಿ ಈ ಸಮಯದಲ್ಲಿ ಪ್ರತಿಯೊಂದು ವಿಚಾರಗಳನ್ನು ಸರಿಯಾಗಿ ಅವಲೋಕನ ಮಾಡಿ ಮುನ್ನುಗ್ಗಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.