ನರಸಿಂಹಸ್ವಾಮಿ ನೆನೆದು ಇಂದಿನ ರಾಶಿಫಲ‌‌ ತಿಳಿಯಿರಿ..

0 views

ಮಂಜುನಾಥ ಗುರೂಜಿ.. ಸರ್ವ ಸಮಸ್ಯೆಗೂ ಪರಿಹಾರ ಶತಸಿದ್ಧ.. ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಂ.. ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ.. ಇತ್ಯಾದಿ ನಿಮಗೆ ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಮೇಷ: ಮನಸ್ಸಿನಲ್ಲಿ ಭಯಭೀತಿ, ಕಾರ್ಯವಿಘ್ನ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ, ಶೀತ ಸಂಬಂಧ ಖಾಯಿಲೆ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಕ್ರಯ ವಿಕ್ರಯಗಳಿಂದ ಮೋಸ, ಪರಸ್ಥಳ ವಾಸ, ಅಲ್ಪ ಲಾಭ, ಅಧಿಕ ಖರ್ಚು.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಮಿಥುನ: ವ್ಯಾಸಂಗದಲ್ಲಿ ಮುನ್ನಡೆ, ದಾಯಾದಿ ಕಲಹ, ಹಣದ ಅಡಚಣೆ, ಮಕ್ಕಳಿಗೆ ಅನಾರೋಗ್ಯ, ಕೃಷಿಯಲ್ಲಿ ಲಾಭ, ವ್ಯರ್ಥ ಧನಹಾನಿ, ಗುರು ಹಿರಿಯರಲ್ಲಿ ಭಕ್ತಿ, ಆಪ್ತರ ಹಿತನುಡಿ, ದೂರ ಪ್ರಯಾಣ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಕಟಕ: ಸ್ಥಿರಾಸ್ತಿ ಸಂಪಾದನೆ, ಬಂಧುಮಿತ್ರರ ಭೇಟಿ, ಧನಾಗಮನ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯ ಅನುಕೂಲ, ಭೂಲಾಭ, ಸೇವಕರಿಂದ ಸಹಾಯ, ಋಣಭಾದೆ, ದುಷ್ಟ ಜನರಿಂದ ದೂರವಿರಿ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಸಿಂಹ: ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಶಾಂತಿಯ ವಾತಾವರಣ, ಶುಭ ಫಲ, ವ್ಯರ್ಥ ಧನಹಾನಿ, ಚಂಚಲ ಮನಸ್ಸು, ಪರಸ್ಥಳ ವಾಸ, ಶತ್ರುಬಾಧೆ ಎಚ್ಚರ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಕನ್ಯಾ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ, ಆಕಸ್ಮಿಕ ನಷ್ಟ, ವಿಪರೀತ ವ್ಯಸನ, ಮಿತ್ರದ್ರೋಹ, ಕಾರ್ಯಗಳಲ್ಲಿ ಜಯ, ಇಲ್ಲಸಲ್ಲದ ತಕರಾರು.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ತುಲಾ: ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಕುಟುಂಬದಲ್ಲಿ ಕಲಹ, ತೀರ್ಥಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ ಒಳ್ಳೆಯದಲ್ಲ, ತಾಳ್ಮೆ ಅಗತ್ಯ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ವೃಶ್ಚಿಕ: ವಾಹನ ರಿಪೇರಿ, ಚಂಚಲ ಮನಸ್ಸು, ಸಾಲಬಾಧೆ, ನಾನಾ ರೀತಿಯ ತೊಂದರೆಗಳು, ಧೈರ್ಯದಿಂದ ಮುನ್ನುಗ್ಗುವಿರಿ, ಸುಖ ಭೋಜನ, ಧನವ್ಯಯ ಎಚ್ಚರದಿಂದಿರಿ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹಿಳೆಯರಿಗೆ ಈ ವಾರ ಶುಭ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ತಿರುಗಾಟ, ಅಧಿಕಾರಿಗಳಿಂದ ಪ್ರಶಂಸೆ, ಅಧಿಕ ಖರ್ಚು, ಮನಃಶಾಂತಿ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯ ಸಾಮರಸ್ಯ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಋಣವಿಮೋಚನೆ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಕುಂಭ: ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ ಎಚ್ಚರ, ಆರೋಗ್ಯ ಭಾಗ್ಯ ಪ್ರಾಪ್ತಿ, ಬಂಧುಗಳಿಂದ ಸಹಾಯ, ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಅಲ್ಪ ಲಾಭ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747

ಮೀನ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ ನಿಷ್ಠೂರ, ನೌಕರಿಯಲ್ಲಿ ತೊಂದರೆ, ಅಕಾಲ ಭೋಜನ, ವಾಹನ ಯೋಗ,ಯತ್ನ ಕಾರ್ಯಗಳಲ್ಲಿ ಜಯ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 98869 99747