ಎಸ್‌ ಅಕ್ಷರ ದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳ ಗುಣ ಲಕ್ಷಣಗಳಿವು.. ಇವರಂತ ಪರ್ಫೆಕ್ಟ್‌ ಮನುಷ್ಯರು ಮತ್ತೊಬ್ಬರಿಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶಾಸ್ತ್ರ ಪ್ರಕಾರ ನಿಮ್ಮ ಹೆಸರಿನ ಮೊದಲ ಅಕ್ಷರವೂ ತುಂಬಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಎಸ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರನ್ನು ಹೊಂದಿರುವವರು ಜೀವನದಲ್ಲಿ ಒಂದಲ್ಲ ಎರಡಲ್ಲ ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿರುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ಹೆಸರಿನ ಮೊದಲ ಅಕ್ಷರ ಎನ್ನುವುದು ಆತನ ವ್ಯಕ್ತಿತ್ವದ ಪ್ರತಿಫಲನ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಆತನ ಜನುಮದ ಸಂದರ್ಭದಲ್ಲಿ ರಾಶಿಯನ್ನು ನೋಡಿಯೇ ಆತನ ಹೆಸರು ಯಾವ ಅಕ್ಷರದಿಂದ ಮೊದಲಾಗಬೇಕು ಎಂಬುದಾಗಿ ನಿರ್ಧರಿಸಲಾಗುತ್ತದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ತಿಳಿದುಕೊಳ್ಳಲು ಹೊರಟಿರುವುದು S ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಯ ಭವಿಷ್ಯ ಯಾವ ರೀತಿಯಲ್ಲಿ ಇರುತ್ತದೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಸಲು. ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ S ನಿಂದ ಪ್ರಾರಂಭವಾಗುವಂತಹ ಹೆಸರಿನವರು ಜೀವನದಲ್ಲಿ ಬೇರೆಯದೇ ರೀತಿಯಲ್ಲಿ ವಿಶೇಷವಾಗಿರ್ತಾರೆ. ಅವರ ಪರಿಶ್ರಮ ಎನ್ನುವುದು ಅವರ ಜೀವನದಲ್ಲಿ ಅವರು ಇನ್ನಷ್ಟು ಹೆಚ್ಚು ಯಶಸ್ವಿಯಾಗೋದಕ್ಕೆ ಕಾರಣವಾಗಿರುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈ ಹೆಸರಿನವರು ತಮ್ಮ ಜೀವನದಲ್ಲಿ ಸಾಕಷ್ಟು ಗಂಭೀರವಾಗಿರುತ್ತಾರೆ ಹಾಗೂ ಸಂವೇದನಾಶೀಲರು ಕೂಡ ಆಗಿರುತ್ತಾರೆ. ಇನ್ನು ವಯಕ್ತಿಕ ಜೀವನದ ಸಂಗಾತಿಯ ವಿಚಾರಕ್ಕೆ ಬರೋದಾದ್ರೆ ಇವರು ತಮ್ಮ ಸಂಗಾತಿಗೆ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತಾರೆ. ಅವರಿಗಾಗಿ ಏನು ಬೇಕಾದರೂ ಕೂಡ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ. ಸಂಗಾತಿಗೆ ತಕ್ಕ ಪಾರ್ಟ್ನರ್ ಆಗುವುದನ ಇವರನ್ನ ನೋಡಿ ಕಲಿಬೇಕು. ಅವರ ಪ್ರತಿಯೊಂದು ದುಃಖ ಹಾಗೂ ಸುಖಗಳಲ್ಲಿ ಇವರು ಭಾಗಿದಾರರಾಗಿರುತ್ತಾರೆ. ಇದೇ ಕಾರಣಕ್ಕಾಗಿ ಲವ್ ಲೈಫ್ ವಿಚಾರಕ್ಕೆ ಬಂದ್ರೆ ಎಸ್ ಹೆಸರಿನ ಜನರು ಸಾಕಷ್ಟು ಪರ್ಫೆಕ್ಟ್ ಆಗಿರ್ತಾರೆ ಅಂದ್ರು ಕೂಡ ತಪ್ಪಾಗಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಎಸ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನವರು ಹುಟ್ಟಿನಿಂದಲೇ ನಾಯಕತ್ವದ ಸ್ವಭಾವವನ್ನ ತಮ್ಮ ಮೈಗೂಡಿಸಿಕೊಂಡಿರುತ್ತಾರೆ. ಯಾವುದೇ ರೀತಿಯ ಕೆಲಸ ಆಗ್ಬೇಕಾಗಿದ್ರೂ ಕೂಡ ಪ್ರತಿಯೊಬ್ಬರೂ ಇವರ ಕಡೆ ನೋಡ್ತಾರೆ. ಅಷ್ಟರ ಮಟ್ಟಿಗೆ ಬೇರೆಯವರ ಮೇಲೆ ಪ್ರಭಾವವನ್ನು ಬೀರಿರುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವಂತಹ ಇವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ ಅನ್ನೋದನ್ನ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ತಾವು ಜೀವನದಲ್ಲಿ ಯಶಸ್ಸನ್ನು ಹೊಂದುವುದು ಮಾತ್ರವಲ್ಲದೆ ತಮ್ಮ ಗೆಲುವಿನ ಮೂಲಕ ಬೇರೆಯವರನ್ನ ಸೆಳೆಯೋದಕ್ಕೆ ಹಾಗೂ ಅವರಲ್ಲಿ ಸ್ಪೂರ್ತಿಯ ಸರಿಯಾಗಿ ಕಾಣಿಸಿಕೊಳ್ಳುವುದಕ್ಕೆ ಇವರು ಮುಂದಿರುತ್ತಾರೆ. ಇವರ ಆಕರ್ಷಿಕ ವ್ಯಕ್ತಿತ್ವ ಎಲ್ಲರನ್ನ ಕೂಡ ಸೆಳೆಯುತ್ತದೆ. ಮಾತುಗಾರಿಕೆಯ ವಿಚಾರಕ್ಕೆ ಬಂದ್ರೆ ತಮ್ಮ ಮಾತಿನ ಮೂಲಕವೇ ಬೇರೆಯವರ ಮನಸ್ಸನ್ನು ಗೆಲ್ಲುವಂತಹ ಸಾಮರ್ಥ್ಯವನ್ನು ಕೂಡ ಇವರು ಹೊಂದಿದ್ದಾರೆ. ಇವರ ಬಳಿ ಆಕರ್ಷಿತರಾಗಿ ಬೇರೆಯವರು ಬರೋದಕ್ಕೆ ಇವರು ಯಾವುದೇ ರೀತಿಯ ಕಷ್ಟ ಪಡಬೇಕಾದ ಅಗತ್ಯ ಇರುವುದಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇವರು ಯಾವತ್ತೂ ಕೂಡ ಬೇರೆಯವರ ಜೊತೆಗೆ ಬೆರೆಯೋದಕ್ಕೆ ಇಷ್ಟಪಡುವುದಿಲ್ಲ ಯಾಕೆಂದರೆ ಇವರು ಡಿಫ್ರೆಂಟ್ ಆಗಿಯೇ ಜನಿಸಿದವರು ಹಾಗೂ ರಕ್ತಗತವಾಗಿ ಇವರು ವಿಭಿನ್ನವಾಗಿ ಹಾಗೂ ಬೇರೆಯವರಿಗಿಂತ ಹೊರಗೆ ಇರ್ತಾರೆ. ತಮ್ಮ ಹತ್ತಿರ ಬರುವಂತಹ ಪ್ರತಿಯೊಬ್ಬರನ್ನು ಕೂಡ ಇವರು ನಗುಮುಖದಿಂದಲೇ ಸ್ವಾಗತಿಸಿ ಬೀಳ್ಕೊಡುತ್ತಾರೆ. ಇಷ್ಟೊಂದು ನಿಮ್ಮನ್ನ ಇಷ್ಟಪಡುತ್ತಾರೆ ಅಥವಾ ಒಳ್ಳೆಯವರು ಅಂದ ತಕ್ಷಣ ಅವರಿಗೆ ಸಿಟ್ಟು ಬರುವುದಿಲ್ಲ ಅಂತ ಅನ್ಕೋಬೇಡಿ. ಆದರೆ ಇವರು ಸಿಟ್ಟನ್ನ ಕಡಿಮೆ ಮಾಡುವಂತಹ ಸಾಧ್ಯತೆ ಕೂಡ ಸುಲಭವಾಗಿದೆ. ಆದರೆ ಯಾವತ್ತೂ ಕೂಡ ಇವರು ತಮ್ಮ ಕೋಪದ ಕೈಗೆ ಬುದ್ದಿ ಕೊಡೋದಕ್ಕೆ ಹೋಗೋದಿಲ್ಲ. ಪ್ರತಿಯೊಂದು ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಶಾಂತ ಮನೋಭಾವದಿಂದ ಅನುಸರಿಸಿ ಆಲಿಸಿದ ನಂತರವಷ್ಟೇ ಅದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಹೊರಡುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಎಸ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನವರು ಹುಟ್ಟಿನಿಂದಲೇ ಶ್ರೀಮಂತರಾಗಿರುತ್ತಾರೆ ಅಥವಾ ಬೆಳೆಯುತ್ತ ತಮ್ಮ ಪರಿಶ್ರಮದ ಮೂಲಕ ಹಾಗೂ ಅದೃಷ್ಟದ ನೆರವಿನಿಂದಾಗಿ ಶ್ರೀಮಂತರಾಗುವುದು ನಿಶ್ಚಿತ ಎಂದು ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರ ಇವರನ್ನು ಹುಟ್ಟು ಶ್ರೀಮಂತ ಎಂಬುದಾಗಿ ಕೂಡ ಕರೆಯುತ್ತದೆ. ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಫಲತೆಯನ್ನು ಸಾಧಿಸುವಂತಹ ಕ್ಷಮತೆಯನ್ನು ಇವರು ಹೊಂದಿರುತ್ತಾರೆ. ಆದರೆ ಕೆಲವು ವಿಚಾರಗಳಲ್ಲಿ ಇವರು ಕೂಡ ಗಮನವಹಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ವಿಶೇಷವಾಗಿ ಆರೋಗ್ಯದ ವಿಚಾರದಲ್ಲಿ ಕೆಲವೊಂದು ಚಿಕ್ಕಪುಟ್ಟ ಸಮಸ್ಯೆಗಳನ್ನು ಕೂಡ ನೀವು ಎದುರಿಸಬೇಕಾಗಿ ಬರುತ್ತದೆ. ಸರಿಯಾದ ರೀತಿಯಲ್ಲಿ ವೈದ್ಯರ ಬಳಿ ಹೋಗಿ ಅದಕ್ಕೆ ತಕ್ಕನಾಗಿರುವಂತಹ ಔಷಧಿಯನ್ನು ಸೇವಿಸಿ. ಈ ರೀತಿ ಆರೋಗ್ಯ ಏರುಪೇರಾಗಿರುವಂತಹ ಸಂದರ್ಭದಲ್ಲಿ ಇವರು ತಮ್ಮ ಊಟ ತಿಂಡಿಯ ವಿಚಾರದಲ್ಲಿ ಕಂಟ್ರೋಲ್ ಮಾಡುವ ಮೂಲಕ ಮತ್ತೆ ತಮ್ಮ ಆರೋಗ್ಯವನ್ನು ಸುಧಾರಣೆ ಮಾಡುವಂತಹ ಕೆಲಸವನ್ನು ಮಾಡುತ್ತಾರೆ. ಇದೇ ಕಾರಣಕ್ಕಾಗಿ ತಮ್ಮ ಜೀವನದಲ್ಲಿ ಇವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಾಗೂ ಸೆಗ್ಮೆಂಟ್ ಗಳಲ್ಲಿ ಸಮಾಧಾನಕರ ಹಾಗೂ ಅದಕ್ಕಿಂತಲೂ ಮಿಗಿಲಾಗಿರುವಂತಹ ಯಶಸ್ಸನ್ನು ಪಡೆದುಕೊಳ್ಳುವುದಕ್ಕೆ ಯಶಸ್ವಿಯಾಗಿರುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.