ಸದಾ ಮತ್ತೊಬ್ಬರ ಬಗ್ಗೆ ಮಾತನಾಡುವ ರಾಶಿಗಳಿವು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ರಾಶಿಗೂ ವ್ಯಕ್ತಿತ್ವಕ್ಕೂ ಸಂಬಂಧ ಇರುವುದು ನಿಮಗೆ ಗೊತ್ತಿರಬಹುದು. ದ್ವಾದಶ ರಾಶಿಗಳಲ್ಲಿ ಈ ನಾಲ್ಕು ರಾಶಿಯವರಿಗೆ ಮೋಸ ಮಾಡುವ ಗುಣ ಇರುತ್ತದೆ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಆ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ. ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಸಾಕಷ್ಟು ಪುರಾತನ ಆಚರಣೆ ಹಾಗೂ ನಂಬಿಕೆ ಆಗಿದ್ದು ಇದು ಮನುಷ್ಯರ ಸ್ವಭಾವ ಹೇಗಿರುತ್ತದೆ ಹಾಗೂ ಅವರ ಭವಿಷ್ಯದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವಂತಹ ಮಾಹಿತಿಗಳನ್ನು ಮೊದಲೇ ನೀಡುವಂತಹ ಕೆಲಸವನ್ನು ಕೂಡ ಮಾಡುತ್ತದೆ. ಇದನ್ನು ನಂಬುವಂತಹ ಸಾಕಷ್ಟು ಜನರು ನಮ್ಮ ನಡುವೆ ಇದ್ದಾರೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮ್ಮ ಮುಂದೆ ನಯವಾಗಿ ಮಾತನಾಡಿ, ಬೆನ್ನ ಹಿಂದೆ ಕೆಟ್ಟದಾಗಿ ನಿಂದಿಸುವ ರಾಶಿಗಳು ಯಾವುವು ಎನ್ನುವಂತಹ ವಿಚಾರದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯವರ ಸ್ವಭಾವ ಯಾವ ರೀತಿಯಲ್ಲಿ ಇರುತ್ತದೆ ಎನ್ನುವಂತಹ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ. ಇದೇ ರೀತಿಯಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ನಿರ್ದಿಷ್ಟ ರಾಶಿಗಳು ಅಂದರೆ ಆ ರಾಶಿಯ ಜನರು ಹೆಚ್ಚಿನ ಸಮಯದಲ್ಲಿ ತಮ್ಮನ್ನು ನಂಬಿರುವಂತಹ ಜನರಿಗೆ ಮೋಸ ಮಾಡುವಂತಹ ಬುದ್ಧಿಯನ್ನು ಹೊಂದಿರುತ್ತಾರೆ. ಹಾಗಿದ್ರೆ ಆ ಮೋಸ ಮಾಡುವಂತಹ ರಾಶಿಯವರು ಯಾರು ಎಂಬುದು ಇಲ್ಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ದ್ವಾದಶ ರಾಶಿಗಳಲ್ಲಿ ಮೊದಲನೇ ರಾಶಿ ಆಗಿರುವಂತಹ ಮೇಷ ರಾಶಿಯವರು ತಮ್ಮ ಜೀವನದಲ್ಲಿ ಸಾಹಸಮಯ ಕೆಲಸಗಳಿಗಾಗಿ ಹಾಗೂ ಅತೀವಶಕ್ತಿಯ ಸ್ವರೂಪದ ರೀತಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಲ್ಲಿ ಎನರ್ಜಿ ಅನ್ನೋದು ತುಂಬಿ ತುಳುಕುತ್ತಿರುತ್ತದೆ. ಆದರೆ ಕೆಲವೊಂದು ಕೆಲಸಗಳನ್ನು ಮೇಷ ರಾಶಿಯವರು ಮುಂದೆ ಏನಾಗುತ್ತದೆ ಹಾಗೂ ಆ ಕೆಲಸದಿಂದ ಯಾರಿಗೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎನ್ನುವಂತಹ ಪರಿವೆ ಇರದೆ ಮಾಡಿಬಿಡುತ್ತಾರೆ. ಗೊತ್ತಿದ್ರೂ ಕೂಡ ಕೆಲವೊಮ್ಮೆ ಅದರಿಂದ ತಮಗೆ ಒಳ್ಳೆಯದಾಗುತ್ತೆ ಎಂಬುದಾಗಿ ಇದ್ರೆ ಮೇಷ ರಾಶಿಯವರು ಮಾಡಿಬಿಡುತ್ತಾರೆ. ಇನ್ನು ತಮ್ಮ ಹತ್ತಿರದ ವ್ಯಕ್ತಿಗಳಿಗೆ ಹೆಚ್ಚಿನ ಬಾರಿ ಮೇಷ ರಾಶಿಯವರು ಮೋಸ ಮಾಡುವ ಮೂಲಕ ಕೂಡ ಅತ್ಯಂತ ವಿದ್ರೋಹಿ ಮನ ಸ್ವಭಾವದವರು ಎನ್ನುವುದಾಗಿ ಕರೆಸಿಕೊಳ್ಳುತ್ತಾರೆ. ಬೇರೆಯವರಿಗಿಂತ ಮುಂದೆ ಇರಬೇಕು ಹಾಗೂ ಸದಾಕಾಲ ನಾವೇ ಟಾಪ್ ಆಗಿರಬೇಕು ಎನ್ನುವಂತಹ ಮೇಷ ರಾಶಿಯವರ ಲೆಕ್ಕಾಚಾರ ಕೆಲವೊಮ್ಮೆ ಅವರಿಗೆ ಮುಳುವನ್ನು ತರುವಂತಹ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿಯೇ ಬೇರೆಯವರಿಗಿಂತ ಮುಂದೆ ಇರಬೇಕು ಎನ್ನುವ ಕಾರಣಕ್ಕಾಗಿ ಮೇಷ ರಾಶಿಯವರು ಹೆಚ್ಚಿನ ಸಮಯದಲ್ಲಿ ತಮ್ಮ ನಂಬಿಕಸ್ತ ವ್ಯಕ್ತಿಗಳಿಗೆ ಕೂಡ ಹಿಂದಿನಿಂದ ಚೂ-ರಿ ಹಾಕುವ ಕೆಲಸವನ್ನು ಮಾಡುತ್ತಾರೆ ಅಂತ ಹೇಳಬಹುದು. ಮೇಷ ರಾಶಿಯವರನ್ನು ಸಾಕಷ್ಟು ಸಮಯಗಳಲ್ಲಿ ನಂಬುವುದು ಕಲ್ಲಿನ ಮೇಲೆ ನೀರು ಹರಿದಂತೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ಪ್ರತಿಯೊಂದು ಕೆಲಸದಲ್ಲಿ ಕೂಡ ವೃಶ್ಚಿಕ ರಾಶಿಯವರು ಅತ್ಯಂತ ಗಂಭೀರತೆ ಹಾಗೂ ಆ ಕೆಲಸವನ್ನು ಪೂರೈಸಲೇಬೇಕು ಎನ್ನುವಂತಹ ಹಪಹಪಿಕೆಯಲ್ಲಿ ಇರುತ್ತಾರೆ. ಬೇರೆಯವರನ್ನು ಕೂಡ ನಿಯಂತ್ರಣ ಮಾಡಬೇಕು ಎನ್ನುವಂತಹ ಅವರ ಸ್ವಭಾವ ಅವರನ್ನ ಏನು ಬೇಕಾದರೂ ಕೂಡ ಮಾಡೋದಕ್ಕೆ ಪ್ರೇರೇಪಿಸುತ್ತದೆ. ವೃಶ್ಚಿಕ ರಾಶಿಯವರು ತಮ್ಮ ಪಾರ್ಟ್ನರ್ಗಳಿಗೆ ಅತ್ಯಂತ ಪ್ರಾಮಾಣಿಕರಾಗಿ ಕೂಡ ಇರುವಂತಹ ಸ್ವಭಾವವನ್ನು ಹೊಂದಿದ್ದಾರೆ ಆದರೆ ಅದೇ ಸಂದರ್ಭದಲ್ಲಿ ಅವರ ಪಾರ್ಟ್ನರ್ ಗಳು ಒಂದುವೇಳೆ ಅವರಿಗಿಂತ ಹೆಚ್ಚಾಗಿ ಯಶಸ್ಸನ್ನು ಹೊಂದಿದರೆ ಆ ಸಂದರ್ಭದಲ್ಲಿ ವೃಶ್ಚಿಕ ರಾಶಿ ಅವರಿಗಿಂತ ಹೆಚ್ಚಾಗಿ ಹೊಟ್ಟೆಕಿಚ್ಚು ಪಡುವವರು ಬೇರೆ ಯಾರು ಇರೋದಿಲ್ಲ. ಇದೇ ಸಂದರ್ಭದಲ್ಲಿ ಅವರು ತಮ್ಮ ಪಾರ್ಟ್ನರ್ ಗಳಿಗೆ ಕೂಡ ಮೋಸ ಮಾಡಬಲ್ಲಂತಹ ಮನಸ್ಥಿತಿಯನ್ನು ಹೊಂದಬಲ್ಲರು. ಕೆಲವೊಮ್ಮೆ ಬೇರೆ ವ್ಯಕ್ತಿಗಳ ಜೊತೆಗೆ ಇರುವಂತಹ ಹಠ ಹಾಗೂ ದ್ವೇಷವನ್ನು ಅವರು ಅತ್ಯಂತ ನಿಗೂಢವಾಗಿ ಇಟ್ಟುಕೊಳ್ಳಬಹುದು ಹಾಗೂ ಸಮಯ ನೋಡಿ ಅವರ ವಿರುದ್ಧ ತಮ್ಮ ದ್ವೇಷವನ್ನು ಅತ್ಯಂತ ತೀವ್ರರೂಪದಲ್ಲಿ ಹೊರಹಾಕುವಂತಹ ಗುಣ ಸ್ವಭಾವವನ್ನು ಕೂಡ ವೃಶ್ಚಿಕ ರಾಶಿಯವರು ಹೊಂದಿದ್ದಾರೆ. ಕೆಲವೊಮ್ಮೆ ವೃಶ್ಚಿಕ ರಾಶಿಯವರು ತಮ್ಮ ಆಸೆಗಳನ್ನು ಹಾಗೂ ಗುರಿಯನ್ನು ಪೂರೈಸಿಕೊಳ್ಳುವುದಕ್ಕಾಗಿ ಬೇರೆಯವರಿಗೆ ಮೋಸ ಹಾಗೂ ವಂಚನೆ ಮಾಡುವುದಕ್ಕೆ ಕೂಡ ಸಿದ್ದರಾಗಿರುತ್ತಾರೆ. ಒಟ್ಟಾರೆಯಾಗಿ ವೃಶ್ಚಿಕ ರಾಶಿಯವರು ತಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ಹೋದಲ್ಲಿ ಅದಕ್ಕೆ ಅಡ್ಡ ಆಗಿರುವಂತಹ ಯಾರನ್ನೇ ಆದರೂ ಯಾವ ರೀತಿ ಬೇಕಾದರೂ ಕೂಡ ತಮ್ಮ ದಾರಿಯಿಂದ ಅಡ್ಡಸರಿಸುವಂತಹ ಪರಿಸ್ಥಿತಿಗೆ ಇಳಿಯುತ್ತಾರೆ. ಅದು ಮೋಸದ ರೂಪದಿಂದ ಆದರೂ ಕೂಡ ಅವರು ಹಿಂಜರಿಯೋದಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಮಾತುಗಾರಿಕೆ ವಿಚಾರದಲ್ಲಿ ಮಿಥುನ ರಾಶಿಯವರನ್ನು ಮೀರಿಸುವಂತಹ ಮತ್ತೊಬ್ಬ ಮಾತುಗಾರರು ಇರುವುದಿಲ್ಲ. ತಮ್ಮ ಮಾತಿನ ಮೂಲಕವೇ ಜನರನ್ನು ತಮ್ಮ ಕಡೆ ಮರಳು ಮಾಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಈ ಮಾತುಗಾರಿಕೆಯನ್ನುವುದು ಪ್ರತಿ ಬಾರಿ ಕೂಡ ಬೇರೆಯವರ ಒಳ್ಳೆಯದಕ್ಕೆ ಉಪಯೋಗಿಸಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಮೋಸದ ಮಾತುಗಳಿಂದಲೂ ಕೂಡ ಬೇರೆಯವರನ್ನ ಹಳ್ಳಕ್ಕೆ ಬೀಳಿಸುವಂತಹ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕಾಗಿ ಮಿಥುನ ರಾಶಿಯವರಲ್ಲಿ ಎರಡು ನಾಲಿಗೆ ಇರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಒಂದು ರೂಪದಲ್ಲಿ ಅವರು ತಮ್ಮ ಮಾತಿನ ಮೂಲಕ ಬೇರೆಯವರ ಮನಸ್ಸನ್ನು ಗೆಲ್ಲುವಂತಹ ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇನ್ನೊಂದು ಕಡೆಯಲ್ಲಿ ಸುಳ್ಳು ಮಾತಿನ ಮೂಲಕ ಬೇರೆಯವರ ನಂಬಿಕೆಯನ್ನು ಹಾಳು ಮಾಡುವಂತಹ ಕೆಟ್ಟತನ ಕೂಡ ಇರುತ್ತದೆ. ಈ ಎರಡನೆಯ ಮನೋಭಾವನೆ ಎನ್ನುವುದು ಮಿಥುನ ರಾಶಿಯವರು ಬೇರೆಯವರ ಭರವಸೆಯನ್ನು ಮುರಿದು ಅವರಿಗೆ ಮೋಸ ಮಾಡುವುದಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕಾಗಿ ಮಿಥುನ ರಾಶಿಯವರನ್ನು ಹೆಚ್ಚಾಗಿ ನಂಬುವುದು ಕಷ್ಟ ಸಾಧ್ಯ ಎಂದು ಹೇಳಬಹುದು. ಯಾಕೆಂದ್ರೆ ಒಂದಲ್ಲ ಒಂದು ಪರಿಸ್ಥಿತಿಯಲ್ಲಿ ಅವರು ತಮ್ಮ ಗೆಲುವಿಗಾಗಿ ಬೇರೆಯವರನ್ನ ಮೋಸಕ್ಕೆ ಗುರಿಯಾಗಿಸುವುದಕ್ಕೆ ಕೂಡ ಸಿದ್ಧರಾಗಿರುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ತುಲಾ ರಾಶಿಯವರು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಸದಾಕಾಲ ಶಾಂತಿಯನ್ನು ಬಯಸುವಂತಹ ರಾಶಿಯವರಾಗಿರುತ್ತಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಕೂಡ ಸಂಗಾತಿಯ ಜೊತೆಗೆ ಇದನ್ನೇ ಅವರು ಬಯಸುವುದು. ಆದರೆ ಇದೇ ಶಾಂತಿ ಮಂತ್ರವನ್ನು ಅವರು ಕೆಲವೊಮ್ಮೆ ಬೇರೆಯವರನ್ನು ಎದುರಿಸುವ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವರ ಭರವಸೆಯನ್ನು ಹಾಳು ಮಾಡುವುದಕ್ಕೆ ಕೂಡ ಉಪಯೋಗಿಸುತ್ತಾರೆ. ಅತ್ಯಂತ ಆಪ್ತರಾಗಿರುವಂತಹ ವ್ಯಕ್ತಿಗಳ ಜೊತೆಗೆ ಈ ರೀತಿ ನಡೆದುಕೊಳ್ಳುವುದಕ್ಕೆ ಕೂಡ ತುಲಾ ರಾಶಿಯವರು ಹಿಂದೆ ಮುಂದೆ ನೋಡೋದಿಲ್ಲ. ತುಲಾ ರಾಶಿಯವರು ಈಗಾಗಲೇ ಹೇಳಿರುವ ಪ್ರಕಾರ ಶಾಂತಿಧೂತರಾಗಿರುತ್ತಾರೆ. ಈ ಕಾರಣಕ್ಕಾಗಿ ಬೇರೆಯವರ ಜೊತೆಗೆ ಜಗಳವನ್ನು ತಪ್ಪಿಸಿಕೊಳ್ಳುವುದಕ್ಕೆ ಅವರು ಸುಳ್ಳಿನ ಸರಮಾಲೆಯನ್ನೇ ಹರಿಸಿಬಿಡುತ್ತಾರೆ. ಒಟ್ಟಾರೆಯಾಗಿ ಆ ಜಗಳದಿಂದ ಹಾಗೂ ಅವರಿಂದ ಬಚಾವ್ ಆಗುವುದಕ್ಕೆ ಯಾವ ಮೋಸವನ್ನು ಮಾಡುವುದಕ್ಕೆ ಬೇಕಾದ್ರೂ ಕೂಡ ತುಲಾ ರಾಶಿಯವರು ಸಿದ್ಧವಾಗಿರುತ್ತಾರೆ. ಹೀಗಾಗಿ ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ತುಲಾ ರಾಶಿಯವರನ್ನು ನಂಬೋದು ಕಷ್ಟಸಾಧ್ಯದ ಮಾತು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.