ಶನಿದೇವನ ಸಂಚಾರ.. ಈ ಮೂರು ರಾಶಿಗಳು ತಪ್ಪದೇ ಎಚ್ಚರವಾಗಿರಲೇ ಬೇಕು.. ಇಲ್ಲವಾದರೆ ವಿಪರೀತ ಕಷ್ಟ ನೋಡಬೇಕಾದೀತು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

2025ರಲ್ಲಿ ಶನಿಯು ಗತಿ ಬದಲಿಸಲಿದ್ದಾನೆ. 2025ರ ಮಾರ್ಚ್ 29ರಂದು ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಮೂರು ರಾಶಿಯವರು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಆ ಮೂರು ರಾಶಿಯವರ ಕುರಿತು ತಿಳಿಯೋಣ. ಬಹುತೇಕರಿಗೆ ಶನಿಯ ಕುರಿತು ಭಯ, ಭಕ್ತಿ ಇರುತ್ತದೆ. ಎಲ್ಲಿ ಶನಿ ತಮ್ಮ ಮೇಲೆ ಮುನಿಸಿಕೊಳ್ಳುತ್ತಾನೋ ಎಂಬ ಆತಂಕವೂ ಇರುತ್ತದೆ. ಹಾಗಾಗಿ ಶನಿಯ ಸಂಚಾರದ ಮೇಲೆ ಎಲ್ಲರೂ ಕಣ್ಣಿಟ್ಟಿರುತ್ತಾರೆ. ಶನಿ ಪ್ರಸ್ತುತ ಕುಂಭ ರಾಶಿಯಲ್ಲಿ ಇದ್ದಾನೆ. 2025ರಲ್ಲಿ 30 ವರ್ಷದ ಬಳಿಕ ಶನಿ ಮೀನ ರಾಶಿ ಸೇರಲಿದ್ದಾನೆ. 2025ರ ಮಾರ್ಚ್ 29ರಂದು ಶನಿ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. 2027ರವರೆಗೂ ಅಲ್ಲಿಯೇ ಇರಲಿದ್ದಾನೆ. ಶನಿ ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಎರಡೂವರೆ ವರ್ಷ ಕಾಲ ಇರುತ್ತಾನೆ. ಆ ಸಮಯದಕ್ಕಿ ಕೆಲವರ ಮೇಲೆ ಪ್ರಭಾವ ಬೀರುತ್ತಿರುತ್ತಾನೆ. ಈ ಸಲದ ಶನಿಯ ಸಂಚಾರದಿಂದ ಮೂರು ರಾಶಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಅವರಿಗೆ ಸವಾಲುಗಳು ಎದುರಾಗಬಹುದು. ಹೀಗೆ ಅಡ್ಡಿ ಆತಂಕ ಎದುರಿಸಬಹುದಾದ 3 ರಾಶಿಗಳ ಕುರಿತಿ ತಿಳಿಯೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಶನಿಯು ಮೀನ ರಾಶಿಗೆ ಸೇರುತ್ತಿರುವುದರಿಂದ ಮೇಷ ರಾಶಿಯವರಿಗೆ ಅಂಥಾ ಅನುಕೂಲಕರ ವಿಚಾರಗಳು ಜರುಗುವುದಿಲ್ಲ. ಶನಿಯು ಮೀನ ರಾಶಿಗೆ ಪ್ರವೇಶ ಮಾಡಿದ ತಕ್ಷಣವೇ ಈ ರಾಶಿಯವರಿಗೆ ಸಾಡೇ ಸಾತಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಆದಾಯ ಗಳಿಕೆ ಕುಸಿಯಲಿದೆ. ಸಣ್ಣ ಪುಟ್ಟ ಕೆಲಸ ಪೂರ್ತಿ ಗೊಳಿಸುವುದಕ್ಕೂ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಅನೇಕ ಅಡೆತಡೆಗಳು ಕಾಡಲಿವೆ. ವೃತ್ತಿ ಜೀವನದಲ್ಲಿ ತೊಂದರೆಗಳು ಎದುರಾಗಲಿವೆ. ಸಹೋದ್ಯೋಗಿಗಳ ಜೊತೆಗೆ ಜಾಗೃತೆಯಾಗಿ ಇರುವ ಸ್ಥಿತಿ ಬರಲಿದೆ. ವೃತ್ತಿಗೆ ಜೀವನಕ್ಕೆ ಸಂಬಂಧಿಸಿದಂತೆ ಹಲವು ಕಡೆ ಪ್ರಯಾಣ ಮಾಡಬೇಕಾಗಿ ಬರುತ್ತದೆ. ಅದರಿಂದ ಅಂಥಾ ಪ್ರಯೋಜನ ಏನೂ ಆಗುವುದಿಲ್ಲ. ಕೌಟುಂಬಿಕವಾಗಿ ನೀವು ಒತ್ತಡ ಎದುರಿಸುತ್ತೀರಿ. ಗೊಂದಲಕರ ವಾತಾವರಣ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡದೇ ಇರುವುದೇ ಒಳ್ಳೆಯದು. ಯಾಕೆಂದರೆ ಈ ಸಮಯ ಅಷ್ಟೊಂದು ಅನುಕೂಲಕರವಾಗಿಲ್ಲದ ಕಾರಣ ಹಣಕಾಸು ನಷ್ಟ ಉಂಟಾಗಬಹುದು. ಹುಷಾರಾಗಿ ಮುನ್ನಡೆಯಬೇಕಾದ ಸಂದರ್ಭ ಇದು. ಕೊಂಚ ಎಚ್ಚರ ತಪ್ಪಿದರೂ ನಷ್ಟ ಉಂಟಾಗಲಿದೆ. ಶತ್ರುಗಳ ಮೇಲೆ ಗಮನ ಇರಲಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಆಲೋಚನೆ ಮಾಡಿ ಮುಂದುವರಿಯರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಶನಿಯ ಗೋಚಾರದಿಂದ ಕುಂಭ ರಾಶಿಯವರು ಒಳ್ಳೆಯ ಫಲಗಳು ದೊರೆಯುವುದಿಲ್ಲ. ಈ ಅವಧಿಯಲ್ಲಿ ಏಳು ಬೀಳು ಹಾದಿಯಲ್ಲಿ ಪ್ರಯಾಣ ಮಾಡಬೇಕಾಗಿ ಬರಲಿದೆ. ಕುಂಭ ರಾಶಿಯವರಿಗೆ ಸಾಡೇ ಸಾತಿಯ ಕೊನೆಯ ಹಂತ ನಡೆಯುತ್ತಿದೆ. ಹಾಗಾಗಿ ನಿಮಗೆ ಅನೇಕ ಸವಾಲುಗಳು, ಅಡೆತಡೆಗಳು ಎದುರಾಗಲಿವೆ. ಎಚ್ಚರದಿಂದ ಇದ್ದರೆ ಮಾತ್ರ ನೀವು ಯಶಸ್ಸನ್ನು ಸಾಧಿಸಬಹುದಾಗಿದೆ. ಆದರೆ ಎಲ್ಲಾ ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಕಬೇಕಿರುತ್ತದೆ. ಕೌಟುಂಬಿಕವಾಗಿಯೂ ಒತ್ತಡ ಎದುರಾಗಲಿದೆ. ಜಗಳ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸಬೇಕು. ಹಿತಮಿತ ಆಹಾರ ಸೇವನೆ, ವ್ಯಾಯಾಮ ಮಾಡಬೇಕು. ವೃತ್ತಿ ಜೀವನದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಮೇಲೆ ವಿನಾಕಾರಣ ಆರೋಪ ಎದುರಾಗಿ ಹಿನ್ನೆಡೆ ಅನುಭವಿಸಬೇಕಾಗಿ ಬರಬಹುದು. ಸಹೋದ್ಯೋಗಿಗಳ ಜೊತೆ ವಾಗ್ವಾದ ಉಂಟಾಗಲೂ ಬಹುದು. ಉದ್ಯಮದಲ್ಲಿ ಇರುವವರು ಕೂಡ ಅನೇಕ ಸಮಸ್ಯೆ ಎದುರಿಸಬೇಕಾಗಬಹುದು. ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿಕೊಳ್ಳಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಶನಿಯು ಮೀನ ರಾಶಿ ಪ್ರವೇಶ ಮಾಡುವುದರಿಂದ ಕರ್ಕಾಟಕ ರಾಶಿಯವರ ಜೀವನ ಪ್ರಯಾಣ ಸುಗಮವಾಗಿ ಇರುವುದಿಲ್ಲ. ಅನೇಕ ಏರಿಳಿತಗಳನ್ನು ಕಾಣುತ್ತೀರಿ. ಒಳಿತಾಗುತ್ತದೆ ಎಂದು ಧೈರ್ಯ ತೆಗೆದುಕೊಳ್ಳುವ ಹೊತ್ತಿಗೆ ಮತ್ತೊಂದು ಅಡ್ಡಿ ಆತಂಕ ಎದುರಾಗುವ ಸಂಭವ ಇದೆ. ವೃತ್ತಿ ಜೀವನದಲ್ಲಿ ಒತ್ತಡದ ಸ್ಥಿತಿ ಉಂಟಾಗುತ್ತದೆ. ಅದರಿಂದ ಮಾನಸಿಕವಾಗಿ ನೀವು ತೊಂದರೆ ಅನುಭವಿಸಬೇಕಾಗಬಹುದು. ಈ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಲಿದ್ದೀರಿ. ವೈವಾಹಿಕ ಜೀವನದಲ್ಲಿಯೂ ಒತ್ತಡ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಸಮಯ ಕೊಡಿ. ಅಪಾರ್ಥಗಳನ್ನು ನಿವಾರಿಸಿ. ಒತ್ತಡ ಮುಕ್ತ ಜೀವನ ನಡೆಸಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.