ಶನಿದೇವನ ನಕ್ಷತ್ರ ಬದಲಾವಣೆ.. ಈ ನಾಲ್ಕು ರಾಶಿಗಳಿಗೆ ಮುಟ್ಟಿದ್ದೆಲ್ಲವೂ ಯಶಸ್ಸು.. ಹಣದ ಸುರಿಮಳೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ನ್ಯಾಯದೇವ ಶನಿಯು ಪೂರ್ವಭಾದ್ರ ನಕ್ಷತ್ರ ಪ್ರವೇಶ ಮಾಡುತ್ತಾನೆ. ಇದರಿಂದ 3 ರಾಶಿಗಳ ವ್ಯಕ್ತಿಗಳು ಉದ್ಯೋಗದಲ್ಲಿ ಉನ್ನತಿ ಹೊಂದುತ್ತಾರೆ. ಆ 3 ರಾಶಿಗಳ ಕುರಿತು ತಿಳಿಯೋಣ. ಗ್ರಹಗಳು ರಾಶಿ ಬದಲಾವಣೆ, ನಕ್ಷತ್ರ ಬದಲಾವಣೆ ಮಾಡುವುದು ಅತ್ಯಂತ ಸಹಜ ಪ್ರಕ್ರಿಯೆ. ಒಂದೊಂದು ಬದಲಾವಣೆ ನಡೆದಾಗಲೂ ರಾಶಿ ಚಕ್ರಗಳ ಮೇಲೆ ವಿಭಿನ್ನ ಪರಿಣಾಮ ಉಂಟಾಗುತ್ತದೆ. ಶನಿಯು ಪೂರ್ವಭಾದ್ರ ನಕ್ಷತ್ರವನ್ನು ಪ್ರವೇಶ ಮಾಡಲಿದ್ದಾನೆ. ಪೂರ್ವಭಾದ್ರ ನಕ್ಷತ್ರವು ಗುರುವಿನ ನಕ್ಷತ್ರ ಎಂದೇ ಕರೆಯಲ್ಪಡುವ ನಕ್ಷತ್ರ. ಆ ಗ್ರಹಕ್ಕೆ ಶನಿ ಸಂಚಾರ ಮಾಡಲಿದ್ದಾನೆ. ವಿಶೇಷ ಎಂದರೆ ಆ ಸಂದರ್ಭದಲ್ಲಿ ಶನಿಯು ಮೂರು ರಾಶಿಗಳ ಮೇಲೆ ಕೃಪೆ ತೋರಲಿದ್ದಾನೆ. ಆ ಮೂರು ರಾಶಿಗಳು ಉನ್ನತಿ ಹೊಂದುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಶನಿಯು ಪೂರ್ವಭಾದ್ರ ನಕ್ಷತ್ರ ಪ್ರವೇಶಿಸುತ್ತಿರುವುದರಿಂದ ಮಕರ ರಾಶಿಯವರಿಗೆ ಭಾರಿ ಪ್ರಯೋಜನ ದೊರೆಯಲಿದೆ. ಶನಿಯು ಮಕರ ರಾಶಿಯ ಅಧಿಪತಿ ಎಂದೇ ಗುರುತಾದವನು. ಹಾಗಾಗಿ ತನ್ನ ರಾಶಿಯ ಮೇಲೆ ವಿಶೇಷ ಕೃಪೆ ತೋರಲಿದ್ದಾನೆ. ಈ ಸಲ ಮಕರ ರಾಶಿಯ ಹಣದ ಮನೆಗೆ ಭೇಟಿ ನೀಡುತ್ತಿರುವುದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಕಾಲ ಕಾಲಕ್ಕೆ ನಿಮ್ಮ ಮನೆಗೆ ಲಕ್ಷ್ಮೀ ಆಗಮನ ಆಗಲಿದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಬಹುದಾಗಿದೆ. ಅದರಿಂದ ಆದಾಯ ಗಳಿಕೆಯೂ ಹೆಚ್ಚಾಗಲಿದೆ. ಇದರಿಂದಾಗಿ ಸಮಾಜದಲ್ಲಿ ನಿಮ್ಮ ಮೇಲಿನ ಗೌರವವೂ ಹೆಚ್ಚುತ್ತದೆ. ನೀವು ವಿಶೇಷ ಮನ್ನಣೆಗೆ ಪಾತ್ರರಾಗಬಹುದಾಗಿದೆ. ವ್ಯಾಪಾರ ನಡೆಸುವವರಿಗೂ ಇದು ಒಳ್ಳೆಯ ಕಾಲ. ನಿಮ್ಮ ಮಾತಿನ ಪ್ರಭಾವದಿಂದಲೇ ವ್ಯಾಪಾರ ವಹಿವಾಟು ಹೆಚ್ಚುತ್ತದೆ. ಆರ್ಥಿಕ ಗಳಿಕೆ ಹೆಚ್ಚಾಗುತ್ತದೆ. ಸಂಪತ್ತು ವೃದ್ಧಿ ಉಂಟಾಗುತ್ತದೆ. ಈ ಸಮಯದಲ್ಲಿ ನಿಮ್ಮ ಇಷ್ಟಗಳೆಲ್ಲಾ ನೆರವೇರುತ್ತವೆ. ನೀವು ಈ ಅವಧಿಯಲ್ಲಿ ಮನೆ ಅಥವಾ ವಾಹನ ಖರೀದಿಗೆ ಮುಂದಾಗಬಹುದು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ಶನಿಯು ಪೂರ್ವಭಾದ್ರ ನಕ್ಷತ್ರ ಪ್ರವೇಶಿಸುತ್ತಿರುವುದರಿಂದ ವೃಷಭ ರಾಶಿಯವರು ಅದೃಷ್ಟ ಹೊಂದಲಿದ್ದಾರೆ. ನಿಮ್ಮ ಕಾರ್ಯಗಳೆಲ್ಲವೂ ಗೆಲುವು ಪಡೆಯಲಿದೆ. ಪ್ರತಿಯೊಂದು ಕೆಲಸವೂ ನಿಮ್ಮ ಕೈ ಹಿಡಿಯಲಿದೆ. ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ಉದ್ಯಮದಲ್ಲಿ ಇರುವವರಿಗೂ ಇದು ಶುಭ ಕಾಲ. ನೀವು ಅಂದುಕೊಂಡ ಕೆಲಸವನ್ನು ಮಾಡಬಹುದಾಗಿದೆ. ಆ ಕೈಲಸ ನಿಮ್ಮ ಕೈ ಹಿಡಿಯಲಿದೆ. ಉದ್ಯಮಿಗಳು ಉತ್ತಮ ಅನ್ನಿಸುವ ಲಾಭ ಪಡೆಯುವ ಸಾಧ್ಯತೆ ಇದೆ. ಉದ್ಯೋಗಿಗಳಿಗೂ ಆರ್ಥಿಕ ವೃದ್ಧಿ ಉಂಟಾಗಲಿದೆ. ಆದಾಯ ಹೆಚ್ಚಾಗಲಿದೆ. ಹೊಸ ಅವಕಾಶ ದೊರೆಯಬಹುದಾಗಿದೆ. ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರಲಿದೆ. ಕೆಲಸವನ್ನು ಅರಸುತ್ತಿರುವ ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯಬಹುದು. ಅತ್ಯುತ್ತಮ ಕೆಲಸದ ಅವಕಾಶಗಳು ಹುಡುಕಿ ಬರಬಹುದು. ನೀವು ಬಾಕಿ ಉಳಿಸಿದ್ದ ಅನೇಕ ಕಾರ್ಯಗಳು ಪೂರ್ಣ ಗೊಳ್ಳಲಿವೆ. ಕುಟುಂಬದಲ್ ಜೊತೆ ಖುಷಿಯಾಗಿ ಇರುತ್ತೀರಿ. ತಂದೆಯೊಂದಿಗಿನ ಬಾಂಧವ್ಯ ಗಟ್ಟಿಯಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಶನಿ ದೇವನ ಆಶೀರ್ವಾದ ನಿಮ್ಮ ಮೇಲೆ ಇದೆ. ಈ ಸಂದರ್ಭದಲ್ಲಿ ನಿಮಗೆ ಆರ್ಥಿಕ ಲಾಭ ಯೋಗವಿದೆ. ನಿಮ್ಮ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಅದರಿಂದ ಆದಾಯ ಗಳಿಕೆ ಹೆಚ್ಚಾಗಲಿದೆ. ಹಣ ಗಳಿಸುವುದರ ಜೊತೆಗೆ ಭವಿಷ್ಯದ ಜೀವನಕ್ಕಾಗಿ ಉತ್ತಮ ಉಳಿತಾಯವನ್ನು ಮಾಡಬಹುದಾಗಿದೆ. ಕುಟುಂಬದ ಸದಸ್ಯರು ಕೂಡ ಪ್ರಗತಿ ಗಳಿಸಲಿದ್ದಾರೆ. ಅದರಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಉಂಟಾಗಲಿದೆ. ಅಲ್ಲದೇ ನೀವು ಬೇರೆ ಬೇರೆ ಮೂಲಗಳಿಂದ ಆದಾಯ ಪಡೆಯಬಹುದಾಗಿದೆ. ಹೂಡಿಕೆ ಮಾಡುವವರಿಗೆ ಷೇರು ಮಾರುಕಟ್ಟೆಯೂ ಲಾಭದಾಯಕವಾಗಿ ಪರಿಣಮಿಸಲಿದೆ. ಹೂಡಿಕೆಗಳು ಲಾಭ ತಂದುಕೊಡಲಿದೆ. ಒಟ್ಟಾರೆ ಆರ್ಥಿಕ ಲಾಭ, ಸಂಪತ್ತು ವೃದ್ಧಿಯು ನಿಮ್ಮನ್ನು ಒತ್ತಡ ಮುಕ್ತರನ್ನಾಗಿ ಇಡಲಾಗಿದೆ. ಆನಂದಾದಾಯಕ ವಾತಾವರಣ ಉಂಟಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.