ಇನ್ನು ಕೇವಲ ಒಂಭತ್ತೇ ದಿನ.. ಹನ್ನೆರೆಡು ವರ್ಷಗಳ ನಂತರ ಈ ನಾಲ್ಕು ರಾಶಿಗಳಿಗೆ ಸಂಪತ್ತಿನ ಧಾರೆ ಎರೆಯಲು ಬರುತ್ತಿದ್ದಾನೆ ಗುರು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುವ ಗುರು ಗ್ರಹವು ಮೇ 1ರಂದು ವೃಷಭ ರಾಶಿಗೆ ಪ್ರವೇಶ ಮಾಡುತ್ತಿದೆ. ವರ್ಷಕ್ಕೊಮ್ಮೆ ರಾಶಿ ಬದಲಿಸುವ ಗುರು ಈಗ ರಾಶಿ ಬದಲಿಸುತ್ತಿರುವುದರಿಂದ 4 ರಾಶಿಗಳ ಮೇಲೆ ಶುಭ ಫಲ ಉಂಟಾಗಲಿದೆ. ಆ 4 ರಾಶಿಗಳ ಕುರಿತು ತಿಳಿಯೋಣ. ಗುರು ಗ್ರಹವು ಪ್ರಮುಖ ಗ್ರಹವಾಗಿದ್ದು, ವರ್ಷಕ್ಕೆ ಒಮ್ಮೆ ಮಾತ್ರ ಸಂಚಾರ ಮಾಡುತ್ತದೆ. ಒಂದು ವರ್ಷ ಒಂದು ರಾಶಿಯಲ್ಲಿ ಇದ್ದು ಮತ್ತೊಂದು ವರ್ಷ ಮುಂದಿನ ರಾಶಿಗೆ ತೆರಳುತ್ತದೆ. ಹೀಗೆ ಒಂದು ರಾಶಿಯಿಂದ ಹೊರಟ ಮೇಲೆ ಮತ್ತೆ ಅದೇ ರಾಶಿಗೆ ಬರಲು 12 ವರ್ಷಗಳು ಬೇಕು. ಇದೀಗ 12 ವರ್ಷಗಳ ಬಳಿಕ ಗುರು ಗ್ರಹವು ವೃಷಭ ರಾಶಿಗೆ ಬರುತ್ತಿದೆ. ಮೇ 1ರಂದು ಮಧ್ಯಾಹ್ನ 2.29ಕ್ಕೆ ಗುರುವು ವೃಷಭ ರಾಶಿ ಪ್ರವೇಶ ಮಾಡಲಿದೆ. ಆಮೇಲೆ ಒಂದು ವರ್ಷ ವೃಷಭ ರಾಶಿಯಲ್ಲೇ ಇರಲಿದೆ. ಜೂನ್ 12ರಂದು ರೋಹಿಣಿ ನಕ್ಷತ್ರ ಪ್ರವೇಶ ಮಾಡಲಿದೆ. ಮುಂದಿನ ವರ್ಷ ಮೇ 14ರಂದು ಮಿಥುನ ರಾಶಿಗೆ ತೆರಳಲಿದೆ. ಈ ಒಂದು ವರ್ಷ ಸಮಯದಲ್ಲಿ 4 ರಾಶಿಗಳು ಲಾಭ ಪಡೆಯಲಿದ್ದಾರೆ. ಆ 4 ರಾಶಿಗಳ ಕುರಿತು ಇಲ್ಲಿ ತಿಳಿಯೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಗುರು ಸಂಚಾರದಿಂದಾಗಿ ಲಾಭ ಹೊಂದುವ ಮೊದಲ ರಾಶಿ ಮೇಷ ರಾಶಿ. ನೀವು ಗುರು ಕೃಪೆಯಿಂದ ಆರ್ಥಿಕ ಲಾಭ ಹೊಂದಲಿದ್ದೀರಿ. ಹಣ ಸಂಪಾದನೆಯ ಅವಕಾಶಗಳು ಹೆಚ್ಚಾಗುತ್ತಾ ಹೋಗುತ್ತದೆ. ಹೊಸ ಹೊಸ ಅವಕಾಶ ದೊರೆಯುತ್ತದೆ. ಆದಾಯ ಗಳಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟಾಗುವ ಸಾಧ್ಯತೆ ಇದೆ. ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡಲಿದ್ದೀರಿ. ಹೆಚ್ಚು ಸೌಕರ್ಯ ದೊರೆಯಲಿದೆ. ಐಷಾರಾಮದಿಂದ ಬದುಕು ಸಾಗಿಸಲಿದ್ದೀರಿ. ನಿಮ್ಮ ಹಳೆಯ ಸಾಲಗಳೆಲ್ಲಾ ಚುಕ್ತಾ ಆಗಲಿದೆ. ಹಾಗಾಗಿ ಸಾಲದ ಒತ್ತಡ ಕಳೆದುಕೊಂಡು ನಿರಾಳರಾಗಲಿದ್ದೀರಿ. ಆರ್ಥಿಕ ಸ್ಥಿತಿಗತಿ ಉತ್ತಮವಾಗಿರುವುದರಿಂದ ನೀವು ಶಾಂತಿಯುತ ಜೀವನ ನಡೆಸಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಸಿಂಹ ರಾಶಿಯವರು ಕೂಡ ಗುರು ಗ್ರಹದ ಆಶೀರ್ವಾದಕ್ಕೆ ಪಾತ್ರರಾಗಲಿದ್ದೀರಿ. ಈ ಸಮಯದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದ ಪೂರ್ವಜರ ಆಸ್ತಿ ಪಾಸ್ತಿ ವಿಚಾರಕ್ಕೆ ಮುಕ್ತಿ ದೊರಕಿ ನೀವು ಅದರ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಬಹಳ ಇದೆ. ಅನಿರೀಕ್ಷಿತ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಸಂತೋಷದ ವಿಚಾರ ಎಂದರೆ ಈ ಅವಧಿಯಲ್ಲಿ ನೀವು ಆಸ್ತಿ ಅಥವಾ ಭೂಮಿಯನ್ನು ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಿಂದ ನೀವು ಈಗ ಪ್ರಯೋಜನ ಪಡೆಯದಿದ್ದರೂ ದೀರ್ಘಾವಧಿಯಲ್ಲಿ ಲಾಭ ಹೊಂದಲಿದ್ದೀರಿ. ಖರ್ಚುಗಳನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೀರಿ. ಈ ಸಂದರ್ಭದಲ್ಲಿ ಹೊಸ ಸವಾಲುಗಳನ್ನು ಎದುರು ಹಾಕಲು ಹೋಗದಿರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಿಗೂ ಅಪಾರವಾದ ಲಾಭ ಸಿಗಲಿದೆ. ಆರ್ಥಿಕ ಸಮೃದ್ಧಿ ಉಂಟಾಗಲಿದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಗಳಿಸುತ್ತೀರಿ. ಬೆಳವಣಿಗೆ ಹೊಂದುತ್ತೀರಿ. ಹೊಸ ಅವಕಾಶ ಎದುರಾಗಲಿದೆ. ಇದರಿಂದ ಆದಾಯ ಗಳಿಕೆಯೂ ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳೂ ನಿಮ್ಮನ್ನು ಅರಸಿಕೊಂಡು ಬರಲಿದೆ. ಆರ್ಥಿಕ ಸಮೃದ್ಧಿ ಉಂಟಾಗಿ ನೀವು ಐಷಾರಾಮದ ಜೀವನ ಸಾಗಿಸುವ ಸಾಧ್ಯತೆ ಇದೆ. ಹೆಚ್ಚು ಹೆಚ್ಚು ಸೌಕರ್ಯಗಳು ದೊರಕುತ್ತಾ ಹೋಗುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಲಿದೆ. ಅಥವಾ ಹೆಚ್ಚು ಸಂಬಳದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. ಒಟ್ಟಾರೆ ಈ ಸಂದರ್ಭ ನಿಮ್ಮ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಕುಂಭ ರಾಶಿಯವರಿಗೂ ಗುರು ಕೃಪೆ ಹೇರಳವಾಗಿದೆ. ಈ ಅವಧಿಯಲ್ಲಿ ಗುರು ಗ್ರಹವು ನಿಮ್ಮ ಪೂರ್ವಜರ ಆಸ್ತಿಯನ್ನು ನಿಮ್ಮ ಖಾತೆಗೆ ಸೇರಿಸಲು ನೆರವಾಗಲಿದೆ. ಆರ್ಥಿಕ ಸ್ಥಿತಿಗತಿಯಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ಅದರಿಂದ ಸಂತೋಷ ಮತ್ತು ತೃಪ್ತಿ ಪ್ರಾಪ್ತಿ ಆಗಲಿದೆ. ಅನಿರೀಕ್ಷಿತ ಆರ್ಥಿಕ ಲಾಭಗಳನ್ನೂ ಹೊಂದಲಿದ್ದೀರಿ. ಧಾರ್ಮಿಕ ಚುಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಹೆಚ್ಚಾಗಬಹುದು. ಕುಟುಂಬದ ಆಸೆಗಳನ್ನು ಪೂರೈಸಲು ಖರ್ಚು ಮಾಡಲಿದ್ದೀರಿ. ದೇಶ, ವಿದೇಶ ಪ್ರವಾಸ ಹೋಗುವ ಸಾಧ್ಯತೆ ಇದೆ. ಅದರಿಂದ ಪ್ರಯೋಜನವೂ ಉಂಟಾಗಲಿದೆ. ಈ ಅವಧಿಯಲ್ಲಿ ನೀವು ಸಾಲ ಮುಕ್ತರಾಗುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.