ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಏಪ್ರಿಲ್ 13ರಂದು ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರು ಸಂಯೋಗ ನಡೆದಿದೆ. ಒಂದು ತಿಂಗಳ ಕಾಲ ಈ ಸಂಯೋಗ ಜಾರಿಯಲ್ಲಿರುತ್ತದೆ. ಸೂರ್ಯ ಮತ್ತು ಗುರುವಿನ ಯುತಿಯಿಂದ ಮೂರು ರಾಶಿಯವರಿಗೆ ಅಪಾರ ಲಾಭ ಪ್ರಾಪ್ತಿ ಆಗಲಿದೆ. ಆ ರಾಶಿಗಳ ಕುರಿತು ತಿಳಿಯೋಣ. ಒಂದು ರಾಶಿಯಲ್ಲಿ ಎರಡು ಗ್ರಹಗಳು ಒಟ್ಟುಗೂಡಿದಾಗ ಅದನ್ನು ಶಾಸ್ತ್ರದಲ್ಲಿ ಸಂಯೋಗ ಎಂದು ಕರೆಯಲಾಗುತ್ತದೆ. ಈ ಸಂಯೋಗದಿಂದಾಗಿ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಕೆಲವರಿಗೆ ಶುಭ ಫಲ, ಕೆಲವರಿಗೆ ಸಣ್ಣಪುಟ್ಟ ತೊಂದರೆ ಉಂಟಾಗಬಹುದು. ಏಪ್ರಿಲ್ 13ರಂದು ಮೀನ ರಾಶಿಯಲ್ಲಿದ್ದ ಸೂರ್ಯ ಸಂಚಾರಕ್ಕೆ ಹೊರಟು ಮೇಷ ರಾಶಿಗೆ ಬಂದಿದ್ದಾನೆ. ಅಲ್ಲಿ ಈಗಾಗಲೇ ಗುರು ಗ್ರಹ ಇತ್ತು. ಈ ಕಾರಣದಿಂದಾಗಿ ಅಲ್ಲಿ ಗುರು ಮತ್ತು ಸೂರ್ಯನ ಸಂಯೋಗ ಉಂಟಾಗಿದೆ. ಇವೆರಡೂ ರಾಶಿಗಳು ತಮ್ಮದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ ಎಂದು ಶಾಸ್ತ್ರ ತಿಳಿಸುತ್ತದೆ. ಈ ಇಬ್ಬರ ಸಂಯೋಗ ಒಂದು ತಿಂಗಳ ಕಾಲ ನಡೆಯಲಿದ್ದು, ಆ ಸಮಯದಲ್ಲಿ ಈ 3 ರಾಶಿಯವರಿಗೆ ಮಾತ್ರ ಅಪಾರವಾದ ಲಾಭ ದೊರಕಲಿದೆ. ಆರ್ಥಿಕ ಲಾಭ ಪ್ರಾಪ್ತಿಯಾಗಲಿದೆ. ಆ ಮೂರು ರಾಶಿಯವರ ಲಾಭದಾಯಕ ವಿಚಾರಗಳ ಕುರಿತು ತಿಳಿದುಕೊಳ್ಳೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಮಿಥುನ ರಾಶಿ.. ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರು ಸಂಯೋಗ ಆಗಿರುವುದರಿಂದ ಮಿಥುನ ರಾಶಿಯವರಿಗೂ ಉತ್ತಮ ಫಲಗಳು ದೊರಕಲಿವೆ. ಇನ್ನು ಒಂದು ತಿಂಗಳ ಕಾಲ ಅದೃಷ್ಟ ನಿಮ್ಮ ಬೆನ್ನಲ್ಲಿ ನಿಂತಿರುತ್ತದೆ. ಎಲ್ಲದರಲ್ಲೂ ಒಳಿತು ಮಾಡುತ್ತದೆ. ಹೊಸ ಆದಾಯದ ಮೂಲಗಳು ದೊರೆಯಲಿವೆ. ಆರ್ಥಿಕ ಸ್ಥಿತಿಗತಿ ಸುಧಾರಣೆಗೊಳ್ಳಲಿದೆ. ಕುಟಂಬದ ಬೆಂಬಲ ದೊರಕಲಿದೆ. ವೃತ್ತಿ ಜೀವನದಲ್ಲಿ ಹೊಸ ಕೌಶಲ್ಯಗಳನ್ನು ಕಲಿತು ಹೊಸ ಜವಾಬ್ದಾರಿ ದೊರಕಿಸಕೊಳ್ಳಲಿದ್ದೀರಿ. ಅದರಿಂದ ಆದಾಯ ಹೆಚ್ಚಳವೂ ಆಗಲಿದೆ. ವೃತ್ತಿ ಜೀವನದಲ್ಲಿ ಅಪಾರವಾದ ಪ್ರಗತಿ ಕಾಣುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಹೆಚ್ಚು ನೆಮ್ಮದಿ ಗಳಿಸುತ್ತೀರಿ. ಸಂಗಾತಿಗೆ ಹೆಚ್ಚಿನ ಸಮಯ ಕೊಡಿ. ಸಂಗಾತಿ ಜೊತೆಗಿನ ಬಾಂಧವ್ಯ ಅದ್ಭುತವಾಗಿರುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಸಿಂಹ ರಾಶಿ.. ಸೂರ್ಯ ಮತ್ತು ಗುರು ಸಂಯೋಗದಿಂದ ಲಾಭ ಪಡೆದುಕೊಳ್ಳುವ ಮತ್ತೊಂದು ರಾಶಿ ಸಿಂಹ ರಾಶಿ. ಈ ಸಮಯದಲ್ಲಿ ಈ ರಾಶಿಯವರ ಆತ್ಮವಿಶ್ವಾಸ ಅದ್ಭುತವಾಗಿರುತ್ತದೆ. ಏನು ಬೇಕಾದರೂ ಸಾಧಿಸುವ ಹುಮ್ಮಸ್ಸು ಇರುತ್ತದೆ. ಸಕಾರಾತ್ಮಕ ಮನೋಭಾವ ಗಳಿಸಿಕೊಂಡಿರುತ್ತಾರೆ. ಆದ್ದರಿಂದ ಅವರು ಮುಟ್ಟಿದ್ದೆಲ್ಲಾ ಯಶಸ್ಸಾಗುತ್ತದೆ. ಪ್ರತಿಯೊಂದರಲ್ಲೂ ಗೆದ್ದು ಬೀಗುತ್ತಾರೆ. ಈ ಒಂದು ತಿಂಗಳ ಕಾಲ ಅದೃಷ್ಟವು ಅವರಿಗೆ ಅಗಾಧವಾದ ಬೆಂಬಲ ನೀಡುತ್ತದೆ. ಈ ಸಮಯದಲ್ಲಿ ಆಗುವುದಿಲ್ಲ ಎನ್ನುವುದು ಯಾವುದೂ ಇರುವುದಿಲ್ಲ. ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಭಾರಿ ಯಶಸ್ಸು ದೊರೆಯಲಿದೆ. ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಎಲ್ಲವೂ ನಿಮ್ಮ ಯಶಸ್ಸಿಗೆ ಪೂರಕವಾಗಿ ಇರಲಿದೆ ಮತ್ತು ನಡೆಯಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.