Category archive

ಸುದ್ದಿ

ಕಿರಾತಕ ಸಿನಿಮಾದ ಖ್ಯಾತ ನಟ ಬಾಲಾಜಿ ಇನ್ನಿಲ್ಲ.. ನಿಜಕ್ಕೂ ಏನಾಗಿತ್ತು ಗೊತ್ತಾ?

0 views

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟ ಕಿರಾತಕ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಡ್ಯಾನಿಯಲ್ ಬಾಲಾಜಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.. ಹೌದು ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟನನ್ನು ಕಳೆದುಕೊಂಡು ದಕ್ಷಿಣ ಭಾರತದ ಚಿತ್ರರಂಗ ನಿಜಕ್ಕೂ ಶಾಕ್ ಆಗಿದೆ.. ಅಷ್ಟಕ್ಕೂ ಅಷ್ಟು ಚೆನ್ನಾಗಿದ್ದ ಡ್ಯಾನಿಯಲ್ ಬಾಲಾಜಿ ಅವರಿಗೆ ಏನಾಗಿತ್ತು.. ನಲವತ್ತೆಂಟು ವರ್ಷಕ್ಕೆ ಅದ್ಭುತ ನಟ ಕೊನೆಯುಸಿರೆಳೆದಿದ್ದೇಕೆ.. ಸಂಪೂರ್ಣ ಮಾಹಿತಿ ಇಲ್ಲಿದೆ.. ಡ್ಯಾನಿಯಲ್ ಬಾಲಾಜಿ ಅವರಿಗೆ ನಲವತ್ತೆಂಟು ವರ್ಷ ವಯಸ್ಸಾಗಿತ್ತು.. ಅವರು ಮೊದ…

Keep Reading

ಮೈಕಲ್‌ ಗೆ ಎಲ್ಲರ ಮುಂದೆಯೇ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್..‌ ತಲೆತಗ್ಗಿಸಿದ ಮೈಕಲ್..

0 views

ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ಸ್ಪರ್ಧಿಗಳ ಆಯ್ಕರ ಒಂದು ರೀತಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು.. ಅದರಲ್ಲೂ ಹಳ್ಳಿಕಾರ್‌ ಒಡೆಯಾ ವರ್ತೂರ್‌ ಸಂತೋಷ್..‌ ಡ್ರೋನ್‌ ಪ್ರತಾಪ್‌, ಮೈಕಲ್‌ ಹೀಗೆ ಒಂದಷ್ಟು ಸ್ಪರ್ಧಿಗಳನ್ನು ಮನರಂಜನಾ ಕ್ಷೇತ್ರದಿಂದ ಹೊರತು ಪಡಿಸಿ ಆಯ್ಕೆ ಮಾಡಿಕೊಂಡಿದ್ದರು.. ಅದರಲ್ಲೂ ಕನ್ನಡ ಬರದ ಮೈಕಲ್‌ ಬಿಗ್‌ ಬಾಸ್‌ ಮನೆಗೆ ಬಂದು ಒಲ್ಳೆಯ ಕನ್ನಡವನ್ನು ಕಲಿತು ಯಾರಿಗೇನು ಕಡಿಮೆ ಇಲ್ಲವೆನ್ನುವಂತೆ ಸರಾಗವಾಗಿ ಕನ್ನಡ ಮಾತನಾಡಿದ್ದು ಬಹಳ ಇಷ್ಟವಾಗುತ್ತಿತ್ತು.. ಇನ್ನು ಮೈಕಲ್‌ ನ ಗುಣ ಹಾಗೂ ವ್ಯಕ್ತಿತ್ವವೂ ಜನರಿಗೆ ಮೊದ ಮೊದಲು…

Keep Reading

ಬಿಗ್‌ ಬಾಸ್‌ ಮನೆಯಲ್ಲಿ ಜೀವ ಕಳೆದುಕೊಳ್ಳಲು ಮುಂದಾಗಿದ್ದ ವಿಚಾರ.. ಖುದ್ದು ಸತ್ಯ ತಿಳಿಸಿದ ಪ್ರತಾಪ್..‌ 

0 views

ಬಿಗ್‌ ಬಾಸ್‌ ಸೀಸನ್‌ ಹತ್ತು ಹಿಂದೆಂದಿಗಿಂತಲೂ ಹೆಚ್ಚು ಸುದ್ದಿಯಾದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಸೀಸನ್‌ ಎಂದರೆ ತಪ್ಪಾಗಲಾರದು.. ಇನ್ನು ಈ ಸೀಸನ್‌ ನಲ್ಲಿ ಬಂದಂತಹ ಸ್ಪರ್ಧಿಗಳ ಬಗ್ಗೆ ಪರ ವಿರೋಧದ ಚರ್ಚೆಯೋ ಹೆಚ್ಚಾಗಿದೆ.. ಇನ್ನು ಈ ಸೀಸನ್‌ ನಲ್ಲಿ ಅತಿ ಹೆಚ್ಚು ಗಮನ ಸೆಳೆದ ಸ್ಪರ್ಧಿಗಳ ಪೈಕಿ ಡ್ರೋನ್‌ ಪ್ರತಾಪ್‌ ಕೂಡ ಒಬ್ಬರು.. ಈ ಹಿಂದೆ ಕೆಲವೊಂದಿಷ್ಟು ಸುಳ್ಳು ಸಾಧನೆಗಳ ಬಗ್ಗೆ ಸುದ್ದಿಯಾಗಿ ನಂತರ ಒಂದಷ್ಟು ಟೀಕೆಗೆ ಗುರಿಯಾಗಿದ್ದ ಡ್ರೋನ್‌ ಪ್ರತಾಪ್‌ ಅವರು ಬಿಗ್‌…

Keep Reading

ದುನಿಯಾ ವಿಜಯ್‌ ಹಾಗೂ ಎರಡನೇ ಪತ್ನಿ ಕೀರ್ತಿ ದಾಂಪತ್ಯ ಜೀವನದಲ್ಲಿ ಬಿರುಕು.. ಕಾರಣವೇನು ಗೊತ್ತಾ..

0 views

ದುನಿಯಾ ವಿಜಯ್‌ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟು ಒಂದು ಹಂತಕ್ಕೆ ಬಂದು ನಿಂತ ಕಲಾವಿದ ಎಂದರೆ ತಪ್ಪಾಗಲಾರದು.. ದುನಿಯಾ ಸಿನಿಮಾ ಮೂಲಕ ಸ್ಟಾರ್‌ ಆದ ದುನಿಯಾ ವಿಜಯ್‌ ಅವರು ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದರು.. ನಂತರದ ದಿನಗಳಲ್ಲಿ ಕೆಲವೊಂದು ಸೋಲುಗಳನ್ನು ಕಂಡ ನಂತರ ತಮ್ಮದೇ ನಿರ್ದೇಶನದ ಸಲಗ ಸಿನಿಮಾದ ಮೂಲಕ ಭರ್ಜರಿಯಾಗಿ ಕಂಬ್ಯಾಕ್‌ ಮಾಡಿದರು.. ಇನ್ನು ಇತ್ತ ದುನಿಯಾ ವಿಜಯ್‌ ಅವರು ಒಂದು ಸಮಯದಲ್ಲಿ ತಮ್ಮ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ತಮ್ಮ ವ್ಯಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು…

Keep Reading

ಬಿಗ್ ಬಾಸ್ ಡಬಲ್ ಎಲಿಮಿನೇಷನ್ ನಿಂದ ಹೊರ ಬಂದ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಇವರೇ.. ನಿಜಕ್ಕೂ ಶಾಕಿಂಗ್..

0 views

ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಹನ್ನೊಂದನೇ ವಾರದ ಎಲಿಮಿನೇಷನ್ ಮುಕ್ತಾಯಗೊಂಡಿದ್ದು ಈ ವರಾ ಡಬಲ್ ಎಲಿಮಿನೇಷನ್ ನಡೆದಿದೆ.. ಅದರಲ್ಲೂ ಈ ವಾರದ ಎಲಿಮಿನೇಷನ್ ನಲ್ಲಿ ಇಬ್ಬರು ಘಟಾನುಘಟಿ ಸ್ಪರ್ಧಿಗಳನ್ನೇ ಎಲಿಮಿನೇಟ್ ಮಾಡಿದ್ದು ಒಂದು ರೀತಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ ಎನ್ನಲಾಗಿದೆ.. ಹೌದು ಈ ವಾರ ಕಿಚ್ಚ ಸುದೀಪ್ ಅವರು ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಬ್ಯುಸಿ ಇದ್ದ ಕಾರಣ ವಾರಾಂತ್ಯದ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ.. ಬದಲಿಗೆ ಶನಿವಾರದ ವಾರದ ಕತೆಯ ಬದಲಗೈ ಬಿಗ್ ಬಾಸ್…

Keep Reading

ಕಾಟೇರ ಸಿನಿಮಾದಲ್ಲಿ ದರ್ಶನ್‌ ಜೊತೆ ಅಭಿನಯಿಸಲು ಮಾಲಾಶ್ರೀ ಅವರ ಮಗಳು ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ? 

0 views

ಕನ್ನಡ ಸಿನಿಮಾ ಇಂಡಷ್ಟ್ರಿಯಲ್ಲಿ ಈಗನ ಕಲಾವಿದರಿಗಿಂತಲೂ ಹಳೇಯ ಅಂದರೆ ಒಂದು ಹದಿನೈದು ಇಪ್ಪತ್ತು ವರ್ಷದ ಹಿಂದಿನ ಕಲಾವಿದರುಗಳು ಮನಸ್ಸಿಗೆ ಹೆಚ್ಚು ಹತ್ತಿರವಾಗಿದ್ದರು.. ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ಕೆಲವೇ ನಾಯಕಿಯರಲ್ಲಿ ಮಾಲಾಶ್ರೀ ಅವರು ಮೊದಲ ಸ್ಥಾನದಲ್ಲಿರುತ್ತಾರೆಂದರೆ ಅದು ಸುಳ್ಳಲ್ಲ.. ಇದಕ್ಕೆ ಕಾರಣ ಆ ಸಮಯದಲ್ಲಿ ಯಾವ ಸ್ಟಾರ್‌ ನಟರೂ ಕೂಡ ಬ್ಯುಸಿ ಆಗದಷ್ಟು ಮಾಲಾಶ್ರೀ ಅವರು ಬ್ಯುಸಿ ಆಗಿದ್ದರು.. ಒಂದೇ ದಿನಕ್ಕೇ ಮೂರು ಮೂರು ಸಿನಿಮಾಗಲ್ಲಿ ಅಭಿನಯಿಸುತ್ತಿದ್ದ ಮಾಲಾಶ್ರೀ ಅವರು ಸ್ಟಾರ್‌ ನಟರುಗಳಿಗಿಂತ ಹೆಚ್ಚು ಸಂಭಾವನೆಯನ್ನು…

Keep Reading

ಯುವ ನಿಧಿ ಯೋಜನೆ ಮೂಲಕ ಪ್ರತಿ ತಿಂಗಳು ಉಚಿತ ಮೂರು ಸಾವಿರ ಪಡೆಯಲು ಅರ್ಜಿ ಹಾಕುವ ಸಂಪೂರ್ಣ ಮಾಹಿತಿ..

0 views

ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅದಾಗಲೇ ನಾಲ್ಕು ಗ್ಯಾರಂಟಿ ಯೋಜನೆ ಗಳು ಜಾರಿಒಗೆ ಬಂದಿದ್ದು ಇದೀಗ ಐದನೇ ಗ್ಯಾರಂಟಿ ಯುವ ನಿಧಹಿ ಯೋಜನೆಯೂ ಸಹ ಜಾರಿಗೆ ಬಂದಿದೆ.. ಈ ಹಿಂದೆ ಜಾರಿಗೆ ಬಂದ ಗೃಹ ಜ್ಯೋತಿ ಯೋಜನೆ ಸಂಪೂರ್ಣ ಯಶಸ್ವಿಯಾದರೂ ಕೂಡ ರೈತರಿಗೆ ನೀಡುವ ಕರೆಂಟ್‌ ನಲ್ಲಿ ವ್ಯತ್ಯಯ. ಹಾಗೂ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್‌ ಗೆ ಅಧಿಕ ಮೊತ್ತದ ಬಿಲ್..‌ ಹೀಗೆ ಒಂದಷ್ಟು ತೊಂದರೆಗಳ ಜೊತೆಗೆ ಗೃಹ ಜ್ಯೋತಿ ಯಫಜನೆ ರಾಜ್ಯದ ಜನರ ಮನೆಗಳನ್ನು ಬೆಳಗುತ್ತಿದೆ ಎನ್ನಬಹುದು..…

Keep Reading

ತಮ್ಮ ಮದುವೆಯನ್ನ ಯಾರು ಮಾಡಿಸಿದ್ರು ಎಂದು ಸತ್ಯ ಬಿಚ್ಚಿಟ್ಟ ವಿನೋದ್‌ ರಾಜ್..‌

0 views

ವಿನೋದ್‌ ರಾಜ ಹಾಗೂ ತಾಯಿ ಲೀಲಾವತಿ ಅವರ ಜೀವನ ಒಂದು ರೀತಿ ಕೆಲವೊಂದು ವಿಚಾರಗಳಲ್ಲಿ ನಿಗೂಡ ರೀತಿಯಲ್ಲಿಯೇ ಸಾಗಿ ಹೋಯಿತು ಎನ್ನುವ ಮಾತುಗಳಿದೆ.. ಅದರಲ್ಲೂ ಇತ್ತೀಚೆಗೆ ಬೆಳಕಿಗೆ ಬಂದ ವಿನೋದ್‌ ರಾಜ್‌ ಅವರ ಮದುವೆ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಕಮೆಂಟ್‌ ಗಳು ಹರಿದಾಡಿದ್ದವು.. ಇಷ್ಟು ದಿನ ಸುಳ್ಳು ಹೇಳಿಕೊಂಡು ತಾನು ಮದುವೆಯೇ ಆಗಿಲ್ಲ ಎಂದು ವಿನೋದ್‌ ರಾಜ ಇದ್ದರು ಎಂದು ಟೀಕಿಸಲಾಗಿತ್ತು.. ಇನ್ನು ಮದುವೆ ಮಾಡಿಕೊಂಡು ಆ ಹೆಣ್ಣು ಮಗಳಿಗೆ ಮೋಸ ಮಾಡಿದ್ದಾರೆ…

Keep Reading

ನಾಪತ್ತೆಯಾಗಿರುವ ಡಾ.ಬ್ರೋ ನಿಜಕ್ಕೂ ಎಲ್ಲಿದ್ದಾರೆ ಗೊತ್ತಾ?

0 views

ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಕನ್ನಡದ ಸ್ಟಾರ್‌ ಯೂಟ್ಯೂಬರ್‌ ಗಳಲ್ಲಿ ಒಬ್ಬರಾಗಿರುವ ಡಾ ಬ್ರೋ ಕಳೆದ ಒಂದು ತಿಂಗಳಿನಿಂದ ಯಾವುದೇ ವೀಡಿಯೋ ಹಾಕದೇ ಇರುವ ಕಾರನ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪ್ಡೇಟ್‌ ಮಾಡದ ಕಾರಣ ಡಾ ಬ್ರೋ ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಅಷ್ಟಕ್ಕೂ ಡಾ ಬ್ರೋ ಎಲ್ಲಿದ್ದಾರೆ.. ನಾಪತ್ತೆಯಾಗಿದ್ದಾರಾ? ಅಥವಾ ಬೇರೆ ಯಾವುದಾದರೂ ದೇಶಕ್ಕೆ ಹೋಗಿದ್ದಾರಾ.. ಅಸಲಿ ಕತೆ ಬೇರೆಯೇ ಇದೆ.. ಹೌದು ಡಾ ಬರೋ ಗಗನ್‌…

Keep Reading

ಲೀಲಾವತಿ ಅವರು ತೀರಿಕೊಂಡ ನಾಲ್ಕೇ ದಿನಕ್ಕೆ ಅವರ ಮನೆಯಲ್ಲಿ ಏನಾಗಿದೆ ನೋಡಿ.. ಕಣ್ಣೀರಿಟ್ಟ ವಿನೋದ್‌ ರಾಜ್..‌ 

0 views

ಕನ್ನಡದ ಖ್ಯಾತ ನಟಿ.. ಕನ್ನಡ ಚಿತ್ರರಂಗದ ಹಿರಿಯ ಕೊಂಡಿಗಳಲ್ಲಿ ಒಂದಾಗಿದ್ದ ಹಿರಿಯ ಕಲಾವಿದೆ ಲೀಲಾವತಿ ಅವರು ಅಗಲಿ ಹತ್ತು ದಿನಗಲು ಕಳೆದಿದ್ದು ಕುಟುಂಬದಲ್ಲಿ ಮಾಡಬೇಕಾದ ಹನ್ನೊಂದನೇ ದಿನದ ಕಾರ್ಯಗಳು ನೆರವೇರುತ್ತಿದೆ.. ಸದಾ ಅಮ್ಮನ ಜೊತೆಯೇ ಇರುತ್ತಿದ್ದ ವಿನೋದ್‌ ರಾಜ್‌ ಅವರಿಗೆ ಅಮ್ಮನನ್ನು ಕೊನೆವರೆಗೂ ಮಗುವಿನಂತೆ ನೋಡಿಕೊಂಡ ಸಮಾಧಾನ ಒಂದು ಕಡೆ ಇದ್ದರೂ ಸಹ ಇನ್ನೆಂದೂ ಅಮ್ಮನ ಮುಖ ನೋಡಲಾಗುವುದಿಲ್ಲ ಎಂಬ ಕೊರಗಿನಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ.. ಆದರೆ ಇಂತಹ ಹೊತ್ತಿನಲ್ಲಿಯೇ ಒಂದರ ಮೇಲೆ ಒಂದು ನೋವು ಎಂಬಂತೆ ಲೀಲಾವತಿ…

Keep Reading

Go to Top